“ವೀರ” ಸಾರ್ವಕರ್ ವಿವಾದದ ಮೂಲಪುರುಷರೇ ಈ “ತ್ರಿಮೂರ್ತಿ”?!
ಪಕ್ಷದ ಮುಖಂಡರು ಹಾಗೂ ಸಂಘಪರಿವಾರದ ದೃಷ್ಟಿಯಲ್ಲಿ ಹೀರೋಯಿಸಂ ತೋರಿಸ್ಲಿಕ್ಕೆ ಹೋದವ್ರು ಅದರಲ್ಲೇನಾದ್ರೂ ಯಶಸ್ವಿಯಾದ್ರಾ..ಖಂಡಿತಾ ಇಲ್ಲ..ಸರ್ಕಾರವೇ ಕೋವಿಡ್-19 ಸಂದರ್ಭದಲ್ಲಿ ಅನಗತ್ಯ ವಿವಾದ ಬೇಡವೆಂದು ಮೇಲ್ಸೇತುವೆ ಕಾನ್ಸೆಪ್ಟನ್ನೇ ಕೈ ಬಿಟ್ಟು ವಿಶ್ಚನಾಥ್ ಸೇರಿದಂತೆ ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದೆ.ಆದ್ರೂ ಪಟ್ಟುಬಿಡದ ವಿಶ್ಚನಾಥ್ ಕೆಲವರನ್ನು…