Month: July 2020

ರಸ್ತೆ ಬೀದಿಗಳಲ್ಲಿ ಗಣೇಶನನ್ನಿಟ್ಟರೆ ಶಿಕ್ಷೆ ..ಮನೆಯಲ್ಲೇ ಪ್ರತಿಷ್ಟಾಪಿಸಿ ವಿಸರ್ಜಿಸಿ..ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸ್ಸುಗಳನ್ನಾಧರಿಸಿ ಗಣೇಶನ ಹಬ್ಬಕ್ಕೆ “ಸ್ಟ್ರಿಕ್ಟ್” ರೂಲ್ಸ್

ಬೆಂಗಳೂರು:ಗಣೇಶ ಮೂರ್ತಿಗಳನ್ನುಎಲ್ಲಿ ಬೇಕಾದರಲ್ಲಿ ಇಡುವಂತಿಲ್ಲ..ಹಾದಿ ಬೀದಿಗಳಲ್ಲಿ ತಿಂಗಳುಗಟ್ಟಲೇ-ವಾರಗಟ್ಟಲೇ  ಇಟ್ಟು ಸಂಭ್ರಮಿಸುವಂತಿಲ್ಲ..ಮನೆಯಲ್ಲೇ ಇಟ್ಟು ಗೌರವಿಸಿ ಮನೆಯಲ್ಲೇ ವಿಸರ್ಜಿಸ ಬೇಕು.ಇದನ್ನು ಮೀರಿ ಏನಾದ್ರೂ ಗಣಪತಿ ಮೂರ್ತಿಗಳು ಬೀದಿಗೆ ಬಂದ್ರೆ ಶಿಕ್ಷೆ ಗ್ಯಾರಂಟಿ..ಹೀಗೊಂದು ಎಚ್ಚರಿಕೆ ನೀಡಿದೆ ಬಿಬಿಎಂಪಿ.ಶಿಕ್ಷೆಯ ಬಗ್ಗೆ ಎಚ್ಚರಿಸಿದೆ ಪೊಲೀಸ್ ಇಲಾಖೆ.ಮಾಲಿನ್ಯ ಕಡಿಮೆಯಾಯ್ತಲ್ಲ ಎಂದು…

ಸ್ವರೂಪದಲ್ಲಿ “ವಾಮನ”-ಕಾರ್ಯದಲ್ಲಿ “ದೈತ್ಯ” ಕಮಲ್ ಪಂತ್ ಬೆಂಗಳೂರು ಪೊಲೀಸ್ ಕಮಿಷನರ್-ವರ್ಷದ ಸಂಭ್ರಮಕ್ಕಿನ್ನು 2 ದಿನ ಬಾಕಿ ಇರುವಾಗ್ಲೇ ಭಾಸ್ಕರ್ ರಾವ್ ಎತ್ತಂಗಡಿ..

ಬೆಂಗಳೂರು: ನೋಡೊಕ್ಕೆ “ವಾಮನ”ಮೂರ್ತಿ ಎನಿಸಿದ್ರೂ ಕೆಲಸದ ವಿಷಯದಲ್ಲಿ “ದೈತ್ಯ”ಎಂದೇ ಪೊಲೀಸ್ ಇಲಾಖೆ ಯಲ್ಲಿ ಗುರುತಿಸಿಕೊಳ್ಳುವ ಉತ್ತರಾಂಚಲ ಮೂಲದ ಹಿರಿಯ ಪೊಲೀಸ್ ಅಧಿಕಾರಿ ಕಮಲ್ ಪಂತ್ ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ನಿಯೋಜನೆಗೊಂಡಿದ್ದಾರೆ.ನಿಕಟಪೂರ್ವ ಕಮಿಷನರ್ ಭಾಸ್ಕರ ರಾವ್ ಅವರನ್ನು ಆಂತರಿಕ ಭದ್ರತೆ…

ಪತ್ರಕರ್ತರನ್ನು ಮನೆಗೆ ಕಳುಹಿಸಿಕೊಡೊಕ್ಕೆ ನ್ಯೂಸ್ ಚಾನೆಲ್-ಪತ್ರಿಕೆಗಳ ನಡುವೆ ಇಷ್ಟೊಂದಾ ಪೈಪೋಟಿ ?!?!..ಪಿಂಕ್ ಸ್ಲಿಪ್ ಪಡೆಯಲು ಕ್ಯೂನಲ್ಲಿರುವ ಪತ್ರಕರ್ತರೆಷ್ಟು ಗೊತ್ತಾ..?!?!

ಬೆಂಗಳೂರು:ದೀಪದ ಕೆಳಗೆ ಕತ್ತಲು ಎನ್ನುವಂಗಿದೆ ಪತ್ರಕರ್ತರ ಸ್ಥಿತಿ. ಕೊರೊನಾ ಟೈಮಲ್ಲಿ ಅಲ್ಲಿಷ್ಟು ಕೆಲಸ ಕಳೆದುಕೊಂಡ್ರು..ಇಲ್ಲಿಷ್ಟು ಬೀದಿಗೆ ಬಿದ್ದರು..ಇದೆಂಥಾ ಘೋರ ಅನ್ಯಾಯ..ಆಡಳಿತ ಮಂಡಳಿಗಳು ಮಾಡ್ತಿರೋದು ಸರಿನಾ..?ಹೀಗೊಂದಿಷ್ಟು ಪ್ರಶ್ನೆ ಇಟ್ಕೊಂಡು ಸುದ್ದಿ ಮಾಡಿ,ನೊಂದವರಿಗೆ ಧ್ವನಿಯಾಗೊಕ್ಕೆ ಯತ್ನಿಸ್ತಾರೆ.ಆದ್ರೆ..ಇದೇ  ಕೊರೊನಾ ಟೈಮಲ್ಲಿ ಎಷ್ಟ್ ಪತ್ರಕರ್ತರು ಬೀದಿಗೆ ಬಿದ್ರು..ಮ್ಯಾನೇಜ್ಮೆಂಟ್…

ಧನದಾಹಕ್ಕೆ 4 ವರ್ಷದ ಮಗುವಿಗೆ ಕೊರೊನಾ ತರಿಸಿದ ಸುಗುಣ ಆಸ್ಪತ್ರೆ-ಅಕ್ರಮದ ವಿರುದ್ಧ ಕ್ರಮ ಕೈಗೊಳ್ತೀನೆಂದಿದ್ದ ನಿಮ್ಮ ಆ “ಪೌರುಷ” ಎಲ್ಲೋಯ್ತು ಸಚಿವ್ರೇ..

ಬೆಂಗಳೂರು:ಬೆತ್ತಲ ಪ್ರಪಂಚದಲ್ಲಿ ಬಟ್ಟೆ ಉಟ್ಟೋನೇ ಜಾಣ ಎನ್ನುವಂತೆ ಕೊರೊನಾ ಟೈಮ್ ನಲ್ಲಿ ದುಡ್ಡು ಮಾಡದ ಆಸ್ಪತ್ರೆಗಳೇ ಮೂರ್ಖರೆನಿಸ್ತಿದೆ.ಸೋಂಕಿಗೆ ಒಳಗಾದವ್ರ ಪ್ರಾಣಕ್ಕಿಂತ ಅವರ ಪ್ರಾಣಗಳ ಜೊತೆಯಲ್ಲಿ ಆಟವಾಡ್ತಾ ಅದರಲ್ಲೇ ದುಡ್ಡು ಮಾಡುವಂಥ ಹೀನಾತೀಹೀನ ಪ್ರವೃತ್ತಿಗೆ ಇಳಿದುಬಿಟ್ಟಿವೆ ಬಹುತೇಕ ಆಸ್ಪತ್ರೆಗಳು.ಹಣಕ್ಕಾಗಿ ಕೆಲವು ಆಸ್ಪತ್ರೆಗಳು ನೈತಿಕತೆ…

“ಸೆಂಟ್ರಲೈಸ್ಡ್” ವಾರ್ ರೂಂ ಇರುವಾಗ ವಾರ್ಡ್ ಗೊಂದು ವಾರ್ ರೂಂ ಏಕೆ ಬೇಕು..ಇದು ಹಣ ಲೂಟಿಯ ಮತ್ತೊಂದು ಪ್ಲ್ಯಾನಾ?!

ಬೆಂಗಳೂರು: ಎಲ್ಲಾ ಮುಗೀತು..ಇದೀಗ ವಾರ್ಡ್ ಗೊಂದರಂತೆ ವಾರ್ ರೂಂ ಸ್ಥಾಪಿಸೊಕ್ಕೆ ಬಿಬಿಎಂಪಿ ಮೆಗಾ ಪ್ಲ್ಯಾನ್ ಮಾಡಿದೆಯಂತೆ.ದುಡ್ಡು ಹೊಡೆಯಲಿಕ್ಕೆ ಏನೆಲ್ಲಾ ಮಾಡ್ಬೇಕೋ..ಅದನ್ನೆಲ್ಲಾ ಮಾಡಲು ಪಣತೊಟ್ಟಂತಿರುವ ಬಿಬಿಎಂಪಿ ಆಡಳಿತ ವ್ಯವಸ್ಥೆಯಲ್ಲಿನ ಕೆಲ ಭ್ರಷ್ಟರಿಂದಾಗಿ ಕೊರೊನಾ ಹೆಸರಲ್ಲಿ ಲೂಟಿ ನಿತ್ಯ ನಿರಂತರವಾಗಿ ನಡೆಯಲಾರಂಭಿಸಿದೆ. ಕೇಂದ್ರೀಕೃತ ವಾರ್…

ವಿದ್ಯಾರ್ಥಿಗಳಿಗೆ 10+2 ಅಲ್ಲ ಇನ್ಮುಂದೆ 5+3+3+4 ಕಲಿಕೆ ವ್ಯವಸ್ಥೆ-ಬಯಸಿದ ಕೋರ್ಸ್ ಓದಲು ವಿಪುಲ ಅವಕಾಶ-ಮಾತೃಭಾಷಾ ಶಿಕ್ಷಣಕ್ಕೆ ಆಧ್ಯತೆ-ವಯಸ್ಕರಿಗೆ ಆನ್ ಲೈನ್ ಶಿಕ್ಷಣ-ಎಂಫಿಎಲ್ ರದ್ದು

ನವದೆಹಲಿ/ಬೆಂಳೂರು:34 ವರ್ಷಗಳ ಶೈಕ್ಷಣಿಕ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಮೂಲಾಗ್ರ ಎನ್ನುವಂಥ ಬದಲಾವಣೆಯನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.ಕಂಡು ಕೇಳರಿಯದ ರೀತಿಯ ಸಾಕಷ್ಟು ಬದಲಾವಣೆ ಹಾಗು ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಶಿಕ್ಷಣ ತಜ್ಞರ…

ಅರ್ಹತೆ-ಸಾಮರ್ಥ್ಯವಿದ್ದಾಗ್ಯೂ ಅಧಿಕಾರ ವಂಚಿತರಾಗಿಯೇ ನಿವೃತ್ತಿಯಾಗಲಿದ್ದಾರಾ ಹಿರಿಯ ಖಡಕ್ IPS ಗಳು..

ಬೆಂಗಳೂರು:ವಿಪರ್ಯಾಸ ಎಂದ್ರೆ ಇದೇ ನೋಡಿ..ಕೆಲವರಿಗೆ ಅರ್ಹತೆನೂ ಇರೊಲ್ಲ..ಸಾಮರ್ಥ್ಯನೂ ಸಿದ್ಧಿಸಿರೊಲ್ಲ..ಆದ್ರೂ ಯಾರದೋ ಕೃಪಕಟಾಕ್ಷ-ಆಶೀರ್ವಾದ-ಶಿಫಾರಸ್ಸಿನಿಂದ ಅಧಿಕಾರ-ಸ್ಥಾನಮಾನ ಎಲ್ಲವ ನ್ನೂ ಪಡೆದುಕೊಳ್ತಾರೆ.. ಆದ್ರೆ ಇನ್ನಲವರಿಗೆ ಎಲ್ಲಾ ಮಾನದಂಡಗಳಿದ್ದಾಗ್ಯೂ ಅಧಿಕಾರವಂಚಿತರಾಗಿಯೇ ನಿವೃತ್ತವಾಗ್ಬೇಕಾದ ಅನಿವಾರ್ಯತೆ..ಅನ್ಯಾಯವಾಗ್ತಿದೆ ಎಂದು ಮನಸಿನಲ್ಲೇ ಕೊರಗಿಕೊಳ್ಳೋದನ್ನು-ಕೈ ಕೈ ಹಿಸುಕಿಕೊಳ್ಳೋದನ್ನು-ಆಡಳಿತ ವ್ಯವಸ್ಥೆಯ ತಾರತಮ್ಯದ ಬಗ್ಗೆ ಕೆಂಡದಂಥ ಆಕ್ರೋಶವಿದ್ರೂ…

ಬಿಡಿಎ ಕ್ಯಾಂಪಸ್ ಗೆ “ಎಸಿಬಿ-ಬಿಎಂಟಿಎಫ್ ಗೆ ನೋ ಎಂಟ್ರಿ” ವಿವಾದಾತ್ಮಕ ಸುತ್ತೋಲೆ ಹೊರಡಿಸಿದ ಕಮಿಷನರ್ “ಹರೋಹರ”..ಮಹಾದೇವ್…

ಬೆಂಗಳೂರು:ಬಿಡಿಎ ಕಮಿಷನರ್ ಮಹಾದೇವ್ ಅವರಿಗೇನ್ ಬಂದಿದೆಯೋ ಗೊತ್ತಿಲ್ಲ..ಬಿಡಿಎ ಸರ್ಕಾರಿ ಕಚೇರಿಯೋ ಅಥವಾ ತಮ್ಮ ಜಹಗೀರ್ ದಾರ್ ಎಂದ್ಕೊಂಡಿದ್ದಾರೇನೋ ಗೊತ್ತಾಗ್ತಿಲ್ಲ..ಬಿಡಿಎನ ಇಡೀ ವ್ಯವಸ್ಥೆ ಹಾಗೂ ಆಡಳಿತ ತನ್ನ ಮೂಗಿನ ನೇರಕ್ಕೆ ನಡೆಯಬೇಕು.ತಮ್ ಕಣ್ಣಿನ ಅಂಚಿನಲ್ಲೇ ಎಲ್ಲವೂ ಇರಬೇಕು ಎಂದ್ಕೊಂಡಂತೆ…ದಿನಕ್ಕೊಂದು ರೂಲ್ಸ್..ಘಳಿಗೆಗೊಂದು ನಿಯಮ…ಮಾಡಲು ಶುರುಮಾಡಿದ್ದಾರೆ.…

ಹಣ ಲೂಟಿಗೆ ಬಿಬಿಎಂಪಿಯಲ್ಲಿ ಸಿದ್ಧವಾಯ್ತು-“ಸ್ಮೆಲ್ ಕಾರ್ಡ್” ಪರೀಕ್ಷೆ ಎನ್ನುವ ಮತ್ತೊಂದು ಮೆಗಾಪ್ಲ್ಯಾನ್..

ಬೆಂಗಳೂರು:ಭಾರೀ ಭ್ರಷ್ಟರ ಕೊಂಪೆ ಎನಿಸಿಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನುಂಗಣ್ಣರಿಂದ ಮತ್ತೊಂದು ಮೆಗಾಪ್ಲ್ಯಾನ್-ಸ್ಕೆಚ್ ಸಿದ್ಧವಾಗಿದೆ.ಕೊರೊನಾ ಕಂಟ್ರೋಲ್ ಗೆ ಬರದಿರುವುದಕ್ಕೆ ತನ್ನದೇ ಆದ ವಿಶ್ಲೇಷಣೆಯ ಕಾರಣವನ್ನು ಹುಡ್ಕೊಂಡಿದೆ.ಸೋಂಕಿತರು ಕೈ ಬಿಟ್ಟೋಗ್ತಿರೋದ್ರಿಂದ್ಲೇ ಸಮಸ್ಯೆಗೆ ಮೂಲ ಎಂಬ ವಾದ ಮುಂದೊಡ್ಡಿ ಇದೀಗ ಅದರ ಪತ್ತೆ…

ದೇಶದ ಅತೀ ದೊಡ್ಡ ಆರೈಕೆ ಕೇಂದ್ರದ ಹೆಸರಲ್ಲಿ ಚಕ್ಕಳಮಕ್ಕಳ ಹಾಕಿ ಕುಳಿತ್ವಾ ನುಂಗಣ್ಣರ ಲೂಟಿ ಗ್ಯಾಂಗ್!!??

ಬೆಂಗಳೂರು:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಈ ಒಂದ್ ವರ್ಷದಲ್ಲಿ ಏನ್ ಅಭಿವೃದ್ಧಿ ಮಾಡ್ತೋ ಇಲ್ವೋ ಗೊತ್ತಿಲ್ಲ…ಆದ್ರೆ ಅಭಿವೃದ್ದಿ ಮಾಡಿದ್ದೇವೆನ್ನೋದನ್ನು ತುಂಬಾ ಅದ್ಭುತವಾಗಿ ಮಾರ್ಕೆಟಿಂಗ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತೆನ್ನುವುದು ಮಾತ್ರ ಸತ್ಯ.ಮಾತಿನಲ್ಲೇ ಸ್ವರ್ಗ ತೋರಿಸುವ ಪಕ್ಕಾ ಪ್ಲ್ಯಾನ್ ನಲ್ಲಿ ಕೆಲಸ ಮಾಡುತ್ತಿರುವ ಸರ್ಕಾರದ…

You missed

Flash News