Month: November 2021

HIGHER OFFICERS TORUTURE.! KSRTC CONDUCTOR KASHINATH HANGED HIMSELF…-ಮೇಲಾಧಿಕಾರಿಗಳ ಕಿರುಕುಳಕ್ಕೆ ಮತ್ತೊಬ್ಬ ನಿಷ್ಪಾಪಿ ಸಾರಿಗೆ ಕಾರ್ಮಿಕ ಬಲಿ- ಸರ್ಕಾರ-ಆಡಳಿತ ಮಂಡಳಿ ಕಾರ್ಮಿಕ ವಿರೋಧಿ ಧೋರಣೆಗೆ ಇನ್ನೆಷ್ಟು ಬಲಿ ಬೇಕು..?

ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಆಗಿರೋದು ಅದೇ, ಕಾಶಿನಾಥ್  ಎನ್ನುವ ಚಾಲಕ-ಕಂ-ನಿರ್ವಾಹಕ ಯಾದಗಿರಿ ವಿಭಾಗ ಯಾದಗಿರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಡ್ಯೂಟಿ ಕೊಡುವ ವಿಚಾರದಲ್ಲಿ ಮೇಲಾಧಿಕಾರಿಗಳು ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದುದ್ದರಿಂದ ಆತ ಅಕ್ಷರಶಃ ಬೇಸತ್ತಿದ್ದ ಎನ್ನಲಾಗಿದೆ.

EXCLUSIVE..EXCLUSIVE..NEW POLITICAL PARTY FROM EX-CHIEF MINISTER B.S.YEDIYURAPPA..?! ರಾಜ್ಯ ರಾಜಕಾರಣದ ಸ್ಪೋಟಕ ಸುದ್ದಿ.. ಮಾಜಿ ಸಿಎಂ ಬಿಎಸ್ ವೈ ರಿಂದ ಶೀಘ್ರವೇ “ಹೊಸ ಪಕ್ಷ” ಸ್ಥಾಪನೆ..?! ..ಪ್ರಶಾಂತ್ ಕಿಶೋರ್ ಗೆ “ಬ್ಲ್ಯೂಪ್ರಿಂಟ್” ಹೊಣೆ..!!

ಯಡಿಯೂರಪ್ಪ ಹಾಗೂ ವಿಜಯೇಂದ್ರ ಪ್ರಾದೇಶಿಕ ಪಕ್ಷ ಕಟ್ಟಿದರೆ ಅವರೊಂದಿಗೆ ಯಾರ್ಯಾರೆಲ್ಲಾ ಬರುತ್ತಾರೆ.ಅವರ ಶಕ್ತಿಯೇನು..? ಹೊಸ ಪಕ್ಷ ಉದಯವಾದಲ್ಲಿ ಅದಕ್ಕೆ ಜನರ ಪ್ರತಿಕ್ರಿಯೆ,ಬೆಂಬಲ ಹಾಗೂ ಪಾಲ್ಗೊಳ್ಳುವಿಕೆ ಹೇಗೆ ಇರಬಲ್ಲದು...ಕೆಜೆಪಿ ವಿಫಲ ಪ್ರಯೋಗದ ನಂತರ ಮತ್ತೊಂದು ಪ್ರಾದೇಶಿಕ ಪಕ್ಷದ  ಉದಯದಿಂದ ಆಗಬಹುದಾದ ಲಾಭ-ನಷ್ಟಗಳು...ಪ್ರಾದೇಶಿಕ ಪಕ್ಷ…

SHOCKING ILLEGAL ASSETS OF BBMP FDC MAYANNA: ಪತ್ನಿ-ಗುತ್ತಿಗೆದಾರರ ಹೆಸರಿನಲ್ಲಿ ಭವ್ಯ ಬಂಗಲೆ-ಪ್ರತಿಷ್ಟಿತ ಕ್ಲಬ್ ಗಳ ಸದಸ್ಯತ್ವ-ಸಿನೆಮಾ ನಿರ್ಮಾಣ,ಆಪ್ತ ನೌಕರರ ಹೆಸರಿನಲ್ಲೂ ಬೇನಾಮಿ ಆಸ್ತಿ-ಐಷಾರಾಮಿ ವಾಹನಗಳ ಮಾಲೀಕ-ದೇವಸ್ಥಾನಗಳಿಗೆ ಲಕ್ಷಾಂತರ ದೇಣಿಗೆ…

13-05-2020 ರಂದೇ ಎಸಿಬಿಗೆ ಮಾಯಣ್ಣನ ಅಕ್ರಮಗಳ ಬಗ್ಗೆ ದೂರೊಂದನ್ನು ನೀಡಲಾಗಿತ್ತು.ಜೊಸೇಫ್ ಟಿ.ಕೆ ಎನ್ನುವವರು ನೀಡಿದ ಆ ದೂರಿನಲ್ಲೇ ಮಾಯಣ್ಣ ಅಕ್ರಮವಾಗಿ ಸಂಪಾದನೆ ಮಾಡಿದ್ದಾರೆ ಎನ್ನಲಾದ ಸಾಕಷ್ಟು ಗಳಿಕೆಯ ಉಲ್ಲೇಖವನ್ನೂ ಮಾಡಲಾಗಿತ್ತು.ರಸ್ತೆ ಮೂಲಭೂತ ಸೌಕರ್ಯ ವಿಭಾಗದಲ್ಲಿ 12 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಮಾಯಣ್ಣ…

ACB RAID ON BBMP “FDC” MAAYANNA:ಹುದ್ದೆಯಲ್ಲಿ FDC:ಆದರೆ ಗಳಿಕೆ “50 ಕೋಟಿ”ಗಿಂತಲೂ ಹೆಚ್ಚು..?! ಇದು BBMP “ಮಾಯಣ್ಣ”ನ ಖರಾಮತ್ತು..?!

98 ವಾರ್ಡ್ ಗಳಲ್ಲಿರುವ ಅಧಿಕಾರಿಗಳು, ಗುತ್ತಿಗೆದಾರರ ಜತೆ ಕಮಿಷನ್ ವ್ಯವಹಾರ ಮಾಡಿಕೊಂಡು ಅದರಿಂದಲೇ ಅದೆಷ್ಟೋ ಕೋಟಿಗಳನ್ನು ಗಳಿಸಿದ್ದರ ಬಗ್ಗೆ ಈ ಹಿಂದೆಯೇ ಪಾಲಿಕೆಯಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು.ಮಾಯಣ್ಣ ಅವರನ್ನು ವರ್ಗಾವಣೆ ಮಾಡುವಂತೆ ಸರ್ಕಾರದ ಮಟ್ಟದಲ್ಲಿಯೂ ದೊಡ್ಡ ಮಟ್ಟದ ಒತ್ತಡ ಸೃಷ್ಟಿಯಾಗಿತ್ತು.ನಗರಾಭಿವೃದ್ಧಿ ಇಲಾಖೆಯಲ್ಲಿರುವವರನ್ನೇ…

DOES CM REALLY HAVING GUTS TO TAKE ACTION AGAINST ENCHROCHERS….?! “ರಾಜಕಾಲುವೆ ಒತ್ತುವರಿ”ದಾರರ ಹೆಡೆ ಮುರಿ ಕಟ್ಟೋ ತಾಕತ್ತು ನಿಜಕ್ಕೂ ಬೊಮ್ಮಾಯಿ ಸರ್ಕಾರಕ್ಕಿದೆಯೇ..?! ಜನರ ಹಿಡಿಶಾಪ ತಪ್ಪಿಸಿಕೊಳ್ಳೊಕ್ಕೆ ಹಾಗಂದ್ರಾ..? ಅಥವಾ ಕಾಟಾಚಾರಕ್ಕೆ ಆ ಹೇಳಿಕೆ ಕೊಟ್ರಾ,.?!

ಸರ್ಕಾರಿ ಭೂಮಿಗಳ ಅತಿಕ್ರಮಣದ ಬಗ್ಗೆ ವರದಿ ಸಿದ್ಧಪಡಿಸುವ ವೇಳೆ,ಎ.ಟಿ ರಾಮಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣ್ಯಂ,ಮಾಜಿ ಸಭಾಧ್ಯಕ್ಷ ಕೋಳಿವಾಡ ಅವರ ಸಮಿತಿಗಳು ಸಾಕಷ್ಟು ವರದಿಗಳನ್ನು ಸರ್ಕಾರಕ್ಕೆ ಕೊಟ್ಟಿಯಾಗಿದೆ.ಆ ವರದಿಗಳಲ್ಲಿ ಕೆರೆ ಒತ್ತುವರಿ,ಸರ್ಕಾರಿ ಭೂಮಿ ಒತ್ತುವರಿ ಸೇರಿದಂತೆ ರಾಜಕಾಲುವೆ ಒತ್ತುವರಿದಾರರ ಮಾಹಿತಿಯನ್ನು ಸಮಗ್ರವಾಗಿ…

ತೀವ್ರ ರೋಚಕತೆಯ ಕನ್ನಡ ಸಾಹಿತ್ಯ ಪರಿಷತ್ ಗದ್ದುಗೆ ಗುದ್ದಾಟಕ್ಕೆ ತೆರೆ: ಬೆಂಗಳೂರು ನಗರಕ್ಕೆ ಪ್ರಕಾಶ್ ಮೂರ್ತಿ ಸಾರಥಿ..:ಯಾವ್ಯಾವ ಜಿಲ್ಲೆಗಳಿಗೆ ಯಾರ್ಯಾರು ಅಧ್ಯಕ್ಷರು..? ಇಲ್ಲಿದೆ ನೋಡಿ ಸಂಪೂರ್ಣ ಚಿತ್ರಣ

ನಿನ್ನೆ ನಡೆಸ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಕೋಟ್ಯಾಂತರ ಖರ್ಚು ಮಾಡಿದರೆನ್ನುವುದು ಸುಳ್ಳಲ್ಲ.ಮತದಾರರನ್ನು ಸೆಳೆಯೊಕ್ಕೆ ಒಬ್ಬ ರಾಜಕೀಯ ಪುಡಾರಿ ಎನಿಸಿಕೊಂಡಾತ ಮಾಡುವಂಥ ಪ್ರಯತ್ನಗಳನ್ನೆಲ್ಲಾ ಸಾಕಷ್ಟು ಸ್ಪರ್ಧಾಕಾಂಕ್ಷಿಗಳು ಮಾಡಿದ್ದು ಸುಳ್ಳಲ್ಲ..ಇದರಲ್ಲಿ ಕೆಲವರು ಗೆದ್ದರು..ಕೆಲವರಿಗೆ ಅದು ಸಾಧ್ಯವಾಗಲಿಲ್ಲ.ಹೇಗೋ..ಏನೋ ನಡೆದು ಹೋಗಬೇಕಿದ್ದ ಒಂದು ಸಾಮಾನ್ಯ ಪ್ರಕ್ರಿಯೆಯಂತೆ…

ACB MEGA RAID ON BDA- BUT ALL FOUR DS ARE SAFE..?! “BDA ಬಿಲಕ್ಕೆ ACB ರೇಡ್: ದಾಳಿ ಹೊರತಾಗ್ಯು ನಾಲ್ವರು KAS ಗಳು ಸೇಫ್..!! ಯಾಕೆ ಗೊತ್ತಾ..?ಇಲ್ಲಿವೆ ಆ ಕಾರಣಗಳು..

ಇಲ್ಲಿ ಗಮನಿಸಬೇಕಾಗಿರುವ ಒಂದು ಪ್ರಮುಖ ಸಂಗತಿ ಎಂದ್ರೆ ಈ ಎಲ್ಲಾ ದೂರುಗಳ ಹಿನ್ನಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳೆಲ್ಲವೂ ಐದಾರು ವರ್ಷಗಳಿಗೆ ಸಂಬಂಧಿಸಿದಂತವಂತೆ.ಹಾಲಿ ಇರುವ ನಾಲ್ವರು ಡಿಎಸ್ ಗಳ ಪಾತ್ರ ಇದರಲ್ಲಿ ಇರೋದು ಕಡಿಮೆ.ಏಕೆಂದರೆ ಈ ಅಕ್ರಮ ನಡೆದಿದ್ದೆಲ್ಲಾ ಹಿಂದಿನ ಡಿಎಸ್ ಗಳ…

BIG..BIG..VIOLATION IN APPOINTMENT OF CHAIRMAN OF POLLUTION CONTROL BOARD..?! ತನ್ನ “ನೀಲಿಗಣ್ಣಿನ ಆಪ್ತ”ನಿಗೆ ಹುದ್ದೆ ಕೊಡಿಸಲು “ಮಂಡಳಿ”ಯ “ಪರಿಸರ”ವನ್ನೇ “ಮಾಲಿನ್ಯ” ಮಾಡಿದ್ರಾ ಸಚಿವ ಆನಂದ್ ಸಿಂಗ್..?!

ಖುದ್ದು ಮಾಲಿನ್ಯಕ್ಕೆ ಕಾರಣವಾಗುವ ಕಂಪೆನಿಗಳ ಕನ್ಸಲ್ಟೆಂಟ್ ಆಗಿರುವ ತಿಮ್ಮಯ್ಯ ಮಾಲಿನ್ಯ ತಡೆಯುವ ಕೆಲಸ ಮಾಡಲಿಕ್ಕೆ ಸಾಧ್ಯನಾ..? ಮಾಲಿನ್ಯಕಾರಕ ಕಂಪೆನಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆಯಾ..? ಸ್ವತಃ ಆನಂದ್ ಸಿಂಗ್ ಅವರ ಕಂಪೆನಿಗಳ ವಿರುದ್ಧವೇ ಆರೋಪಗಳು ಬಂದಾಗ ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗುತ್ತದೆಯಾ..? ದೊಡ್ಡ…

ACB RAID ON BDA-HERE IS KAS OFFICERS “KHATARNAAK.” BACKGROUND: ACB ಖೆಡ್ಡಾಕ್ಕೆ ಬಿದ್ದ “ಡಾ.,ಮಧು,..ಗೀತಾ ಹುಡೇದ್,.. ನವೀನ್ ಜೋಸೆಪ್,.. ಸುಮಾ..”..ಅವರ ಖತರ್ನಾಕ್ ಹಿನ್ನಲೆ ಗೊತ್ತಾ,..?

ಬಿಡಿಎ ನಲ್ಲಿ ಆಯುಕ್ತರು, ಅಬಿಯಂತರ ಸದಸ್ಯರು, ಕಾರ್ಯದರ್ಶಿಗಳನ್ನು ಬಿಟ್ಟರೆ  ಆಯಕಟ್ಟಿನ  ಹುದ್ದೆಗಳಲ್ಲಿ ಕೆಲಸ ಮಾಡುವವರೇ ಡೆಪ್ಯುಟಿ ಸೆಕ್ರೆಟರಿಸ್( ಡಿಎಸ್)ಗಳು.ಬಿಡಿಎ ನಲ್ಲಿ ಅಗತ್ಯವಿಲ್ಲದಿದ್ದರೂ ನಾಲ್ವರು ಡಿಎಸ್ ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.  ಈ ಪೈಕಿ ಹೆಚ್ಚು ಪ್ರಭಾವಶಾಲಿ ಹುದ್ದೆ ಡಿಎಸ್-1..ಈ ಹುದ್ದೆಗೆ ಬರೋವರು ನಿಜಕ್ಕೂ…

BIG..BIG RAID ON BDA BY ACB TEAMS: BDA ಮೇಲೆ ACB ಬೃಹತ್ ರೇಡ್-ಏಕಕಾಲಕ್ಕೆ 50ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ-ಪರಿಶೀಲನೆ: ಅಪಾರ ಅಕ್ರಮ ಹಣ ಪತ್ತೆ

ಸೈಟುಗಳ ಹಂಚಿಕೆ‌ ವಿಚಾರದಲ್ಲಿ ಅವ್ಯವಹಾರವಾಗಿರುವ ಹಾಗೂ ಅದಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರೋ ಆರೋಪದಲ್ಲಿ ಹಿನ್ನಲೆಯಲ್ಲಿ ನಡೆದ ದಾಳಿ ವೇಳೆ ಕಂಪ್ಯೂಟರ್ ನಲ್ಲಿ ಸಿಕ್ಕ ಕಡತಗಳನ್ನು ಪರಿಶೀಲಿಸಲಾಗಿದೆ.ಅದೇ ರೀತಿ ಅಧಿಕಾರಿಗಳ ಕಾರುಗಳನ್ನು ಕೂಡ  ತಪಾಸಣೆ ಮಾಡಿ…

You missed

Flash News