Month: October 2022

BBMP’S ENCHROCHMENT EVICTION DRAMA..!? ರಾಜಕಾಲುವೆ-ಕೆರೆ ಒತ್ತುವರಿ “ಡ್ರಾಮಾ”..!? ತುಷಾರ ಗಿರಿನಾಥ್ VS ಮೌನಿಷ್ ಮೌದ್ಗಿಲ್.. ಸುಳ್ ಹೇಳ್ತಿರುವುದು ಯಾರು..? BBMP ಕಮಿಷನರ್ರೋ.. ಭೂದಾಖಲೆಗಳ ಆಯುಕ್ತರೋ..?!

ಬೆಂಗಳೂರು:ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿ “ಬೃಹನ್ನಳೆ ನಾಟಕ” ವಾಡುತ್ತಿದೆಯಾ..? ಇನ್ನೊಬ್ಬರ ಮೇಲೆ ತಪ್ಪು ಹೊರಿಸಿ, ಕಾಲಹರಣ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆ ಯುತ್ತಿದೆಯಾ..?  ಮುಖ್ಯ ಆಯುಕ್ತರೆನಿಸಿಕೊಂಡ ತುಷಾರ ಗಿರಿನಾಧ್ ಈ ನಾಟಕದ ಸೂತ್ರದಾರಿನಾ..?ಅವರು ಹೇಳ್ತಿರೋದೆಲ್ಲಾ ಸುಳ್ಳಾ..? ಮಾದ್ಯಮಗಳ ಕಿವಿಗೆ ಲಾಲ್ ಭಾಗನ್ನೇ…

BRIBE TO JOURNALISTS FROM CM MEDIA HOUSE..?! :ದೀಪಾವಳಿ “ಗಿಫ್ಟ್ “ಹೆಸರಲ್ಲಿ “ಪತ್ರಕರ್ತ”ರಿಗೆ “ಲಂಚ”..?! ಸಂಕಷ್ಟದಲ್ಲಿ ಕೆಲವು ಪತ್ರಕರ್ತರು..!? : “ಅಗ್ನಿಪರೀಕ್ಷೆ”ಗೆ ಒಡ್ಡಲ್ಪಟ್ಟ ರಾಜಕೀಯ ವರದಿಗಾರರ “ವೃತ್ತಿನಿಷ್ಠೆ”..!?:

ಬೆಂಗಳೂರು: ಒಂದು ಕೆಟ್ಟ  ಘಟನೆಯಿಂದಾಗಿ “ಸುದ್ದಿಮನೆ “ಮತ್ತೆ ಸುದ್ದಿಯಲ್ಲಿದೆ. “ಪತ್ರಕರ್ತರ ಸಮೂಹ” ವಿಲನ್ ಸ್ಥಾನದಲ್ಲಿದ್ದಾರೆ. ಇದು ವಾಸ್ತವಕ್ಕೆ ಎಷ್ಟು ಹತ್ತಿರವಿರುವಂಥ ಸುದ್ದಿಯೋ ಗೊತ್ತಿಲ್ಲ,ಒಂದೊಮ್ಮೆ ಹಾಗೆ ನಡೆದಿದ್ದೇ ಆದಲ್ಲಿ ಅದಕ್ಕಿಂತ ದುರಂತದ ಸಂಗತಿ ಮತ್ತೊಂದಿರಲಾರದು.ಇನ್ನೊಂದೆಡೆ ಸುದ್ದಿಯ ಖಚಿತತೆ ಬಹಿರಂಗವಾಗಲೇಬೇ ಕೆನ್ನುವ ಹಿನ್ನಲೆಯಲ್ಲಿ ಜನಾಧಿಕಾರ…

CHICKMAGLUR BISHOP IS A “GAY”?! HE HAS ILLEGAL RELATIONSHIP…?! ಚಿಕ್ಕಮಗಳೂರು ಬಿಷಪ್ “ಗೇ(ಸಲಿಂಗಿ) ಅಂತೆ..ಕಿಡಿಗೇಡಿಗಳಿಂದ ತೇಜೋವಧೆಗೆ ಷಡ್ಯಂತ್ರ-ಖೆಡ್ಡಾ ತೋಡಿದವರ ವಿರುದ್ದವೇ FIR..

ಚಿಕ್ಕಮಗಳೂರು: ಸದಾ ಶಾಂತವಾಗಿರುತ್ತಿದ್ದ, ಕೋಮುಸಾಮರಸ್ಯಕ್ಕೆ ಹೆಸರಾಗಿದ್ದ..ಮಲೆನಾಡಿನ ಹೆಬ್ಬಾಗಿಲು ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರ ಹೊತ್ತಿ ಉರಿಯಲಾರಂಭಿಸಿದೆ. ಇಷ್ಟ್ ದಿನ  ಚರ್ಚ್ ಗಳ ಹೊರಗೆ ಬುಸುಗುಡುತ್ತಿದ್ದ  ಮತೀಯ ಹೊಲಸು ರಾಜಕೀಯ” ಅಂಗಳವನ್ನೇ ಪ್ರವೇಶಿಸಿದೆ. ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತೀಪೂಜ್ಯ ಡಾ. ತೋಮಸಪ್ಪ ಅಂತೋಣಿಸ್ವಾಮಿ ಅವರ…

GREAT INULT TO RETD CHIEF-JUSTICE NAGMOHANDAS..?! ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಸರ್ಕಾರದಿಂದ ಸನ್ಮಾನ -BBMPಯಿಂದ ಅಪಮಾನ

ಬೆಂಗಳೂರು:ಇದು ಬಿಬಿಎಂಪಿ ಆಡಳಿತ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಮಾಡಿದ ಮಹಾ ಅಪಮಾನ ಎಂದ್ರೂ ತಪ್ಪಾಗದೇನೋ..? ರಾಜ್ಯಸರ್ಕಾರವೇ, ಮೀಸಲು ನಿಗಧಿ ವಿಚಾರದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಶಿಫಾರಸ್ಸು ಒಪ್ಪಿ ಅನುಷ್ಟಾನಗೊಳಿಸಿದ್ರೆ,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೇ…

LADY HONEYTRAP BEHIND BANDE MUT SEER SUCIDE..?! ಬಸವಲಿಂಗಶ್ರೀ ಆತ್ಮಹತ್ಯೆ ಹಿಂದೆ “ಮಾಯಾಂಗನೆ” ಕರಿನೆರಳು..!? “ಹನಿಟ್ರ್ಯಾಪ್” ಖೆಡ್ಡಾ ತೋಡೊಕ್ಕೆ ಪ್ರಚೋದಿಸಿದ ಆ “ಮುಖಂಡ” ಯಾರು..?

ಬೆಂಗಳೂರು:ಊಹೆ ಸರಿಯಾಗಿದೆ.. ರಾಮನಗರ ಬಂಡೆಮಠದ ಬಸವಲಿಂಗಶ್ರೀಗಳ ನಿಗೂಢ ಆತ್ಮಹತ್ಯೆ ಹಿಂದೆ ಹೆಣ್ಣಿನ ಕರಿನೆರಳಿರುವುದು ಸ್ಪಷ್ಟವಾಗಿದೆ. ಸ್ವಾಮೀಜಿಯೊಂದಿಗೆ ಅತಿಯಾದ ಸಲಿಗೆ ಬೆಳೆಸಿಕೊಂಡು ಅವರೊಂದಿಗೆ ಏಕಾಂತದ ಅನೇಕ ಕ್ಷಣಗಳನ್ನು ಕಳೆದಿದ್ದಳೆನ್ನಲಾದ ಆ ಯುವತಿಯೇ ಹನಿಟ್ರ್ಯಾಪ್ ಖೆಡ್ಡಾ ತೋಡಿ ಸ್ವಾಮೀಜಿಯನ್ನು ಬ್ಲ್ಯಾಕ್ ಮೇಲ್ ಮಾಡುವ ಮಟ್ಟಕ್ಕೆ ಇಳಿದು…

FIR AGAINST 9 PERSONS INCLUDING 4 PRIESTS OF CHICKMAGLUR DIOCESE: “ಕಿಡಿಗೇಡಿ” ಕ್ರೈಸ್ತ ಪಾದ್ರಿಗಳಿಗೆ ಉರುಳಾದ ಬೇನಾಮಿ ಆಪಾದನೆ ಪತ್ರ: 4 ಫಾದರ್ಸ್(ಕ್ರೈಸ್ತ ಯಾಜಕರು) ಸೇರಿ 9 ಜನರ ವಿರುದ್ದ FIR.

ಚಿಕ್ಕಮಗಳೂರು:ಮಲೆನಾಡಿನ ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರ ಹೊತ್ತಿ ಉರಿಯಲಾರಂಭಿಸಿದೆ. ಭಾಷಾ ವೈಷಮ್ಯದ “ಜ್ವಾಲೆ”ಯಲ್ಲಿ ಕ್ರೈಸ್ತ ಭಕ್ತಾಧಿಗಳಿಗೆ ಮಾರ್ಗದರ್ಶನ ತೋರಬೇಕಿದ್ದ ಕೆಲವು ಧರ್ಮಗುರುಗಳೇ ಆರಿಸೋ ಯತ್ನ ಮಾಡದೆ ಅದರಲ್ಲೇ “ಬೆಂಕಿ”ಕಾಯಿಸಿಕೊಳ್ಳುತ್ತಿದ್ದಾರೆ. ಸಾಮರಸ್ಯ ಕದಡುವ ಕೆಲಸ ಕೆಲವು ಕಿಡಿಗೇಡಿ ಫಾದರ್ಸ್ ಗಳಿಂದಲೇ ನಡೆಯುತ್ತಿದೆ.ಚರ್ಚ್ ಗಳ ಹೊರಗಿದ್ದ…

CHENNAPTNA OR MAGADRI OR ELSEWHERE..?! EX CM HD KUMARASWAMY CONTESTING WHERE..ಚನ್ನಪಟ್ಟಣ ಬಿಟ್ಟು ಮಾಗಡಿಯಲ್ಲಿ ಮಾಜಿ ಸಿಎಂ ಎಚ್ ಡಿ ಕೆ ಸ್ಪರ್ಧೆ..?!

ಬೆಂಗಳೂರು/ರಾಮನಗರ:ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಲಿ ಶಾಸಕರಾಗಿರುವ ಚನ್ನಪಟ್ಟಣದಿಂದಲೇ ಸ್ಪರ್ದಿಸ್ತಾರೋ ಅಥವಾ ಪಕ್ಕದ ಮಾಗಡಿಯಿಂದ ಸ್ಪರ್ಧಿಸ್ತಾರೋ ಎನ್ನುವ ವಿಚಾರ ವ್ಯಾಪಕವಾಗಿ ಚರ್ಚೆಯಾಗುತ್ತಿರುವಾಗಲೇ ಆಶ್ವರ್ಯಕರ ಎನ್ನುವ ರೀತಿಯಲ್ಲಿ ಗೊಂದಲಗಳಿಗೆ ರಿಯಾಕ್ಟ್ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ  ಜೆಡಿಎಸ್ ಕಚೇರಿ ಉದ್ಘಾಟಿಸಿ ಮಾತನಾಡಿದ…

NEW DIMENTION TO THE INVESTIGATIVE JOURNALISM MAHANTESH’S “the-file.” “ಸುದ್ದಿಮನೆ” ಎನ್ನೋ “ಸಂತೆ”ಯೊಳಗೊಬ್ಬ “ರಾಜಿರಹಿತ “ಸಂತ”: ಜಿ.ಮಹಾಂತೇಶ್

ಬೆಂಗಳೂರು: ಇದು ಪ್ರತಿಯೋರ್ವ ಪತ್ರಕರ್ತ ಓದಲೇಬೇಕಾದ ಸುದ್ದಿ..ಓದದಿದ್ರೆ ಅದು ಅವರಿಗಾಗುವ ನಷ್ಟ ಅಷ್ಟೇ..ಪತ್ರಿಕೋದ್ಯಮ-ಪತ್ರಕರ್ತನ ಬಗ್ಗೆ ಸಮಾಜವೇ ನಂಬಿಕೆ ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಆ ನಂಬಿಕೆಯನ್ನು ಜೀವಂತವಾಗುಳಿಸುವ ಕೆಲಸವನ್ನು ಕೆಲವೇ ಕೆಲವು ಪತ್ರಕರ್ತರು ಮಾಡ್ತಿದ್ದಾರೆ.ಅಂಥಾ ಬೆರಳೆಣಿಕೆಯ ವೃತ್ತಿನಿಷ್ಟ ಪತ್ರಕರ್ತರಲ್ಲಿ ಒಬ್ಬರು ನಮ್ಮ ಹೆಮ್ಮೆಯ ಜಿ,.ಮಹಾಂತೇಶ್.…

“SWETTERS” NOTYET DISTRUBUTED TO BBMP STUDENTS..”ಶ್ವೆಟರ್ಸ್” ಕೊಡಿ ಪ್ಲೀಸ್… 23 ಸಾವಿರ BBMP ಶಾಲಾ ಮಕ್ಕಳ ಕೂಗು ಆಡಳಿತಕ್ಕೆ ಕೇಳಿಸ್ತಿಲ್ವಾ..?!

ಬೆಂಗಳೂರು:ಚಳಿಗಾಲ ಸನ್ನಿಹಿತವಾಗ್ತಿದೆ.. ಹಿಂದೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಶ್ವೆಟರ್ಸ್ ಗಳು ಹಾಳಾಗಿ ಮೂಲೆ ಸೇರಿರುವುದರಿಂದ,ಮಕ್ಕಳು ನಡುಗುತ್ತಾ ಶಾಲೆಗೆ ಬರಬೇಕಾಗಿದೆ.ಇಷ್ಟಾದರೂ ಬಿಬಿಎಂಪಿ ಮಾತ್ರ ಶ್ವೆಟರ್ಸ್ ವಿತರಣೆಗೆ ಗಮನ ಕೊಡದೆ ಕಾಲಹರಣ ಮಾಡ್ತಿದೆ.ಅರ್ಧ ವರ್ಷವೇ ಮುಗಿದ್ರೂ ಸಿಗದ  ಶ್ವೆಟರ್ಸ್ಗಳಿಗಾಗಿ 23 ಸಾವಿರ  ಮಕ್ಕಳು ಚಾತಕಪಕ್ಷಿಗಳಂತಾಗಿದ್ದಾರೆ..ಶಾಲೆಗಳತ್ತ…

2,900 CRORE FINE:NGT SLAPS TO GOVERNEMT,BBMP-PCB..:ಪರಿಸರ ಸಚಿವ ಆನಂದ್ ಸಿಂಗ್ ಗೆ ತೀವ್ರ ಮುಖಭಂಗ: ಪರಿಸರ ಮಾಲಿನ್ಯದ ಹೊಣೆಗೆ ಸರ್ಕಾರಕ್ಕೆ 2,900 ಕೋಟಿ ದಂಡ

ಬೆಂಗಳೂರು:ಪರಿಸರದ ಬಗ್ಗೆ ಕಾಳಜಿಯೇ ಇಲ್ಲದಂತೆ ಪರಿಸರ ನಾಶ ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಜತೆ ಸೇರಿಕೊಂಡಿರುವ ರಾಜ್ಯ ಸರ್ಕಾರಕ್ಕೆ ಹಸಿರು ನ್ಯಾಯಪೀಠ ಸರಿಯಾದ ಶಾಸ್ತಿನೇ ಮಾಡಿದೆ.ಈವರೆಗೆ ಕಂಡುಕೇಳರಿಯದಷ್ಟು ಪ್ರಮಾಣದ ದಂಡ ವಿಧಿಸಿ ಆದೇಶಿಸಿದೆ. ಹೌದು. ಘನ ಮತ್ತು ದ್ರವ ರೂಪದ ತ್ಯಾಜ್ಯ ನಿರ್ವಹಣೆಯನ್ನು…

You missed

Flash News