advertise here

Search

ಬೆಂಗಳೂರು

Recent News

“ಅವಮಾನ”ದಿಂದಲೇ “ರಿಪಬ್ಲಿಕ್ ಕನ್ನಡ”ದಿಂದ ಸ್ಟಾರ್ ಆಂಕರ್ ಜಯಪ್ರಕಾಶ್ ಶೆಟ್ಟಿ ಹೊರನಡೆದ್ರಾ.?!

ಹಿರಿಯ ಹಾಗು ಅನುಭವಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡಿದ್ದು ಎಷ್ಟು ಸರಿ.?! ಓದುವ ಮುನ್ನ ಸ್ಷಪ್ಟನೆಗಾಗಿ : ಸುದ್ದಿಮನೆಯಲ್ಲಿ ನಡೆಯುವ ಘಟನೆಗಳ ...

ತುಮಕೂರಿನಲ್ಲಿ ಬಡಿದಾಡಿಕೊಂಡ ನ್ಯೂಸ್ ಚಾನೆಲ್ ರಿಪೋರ್ಟರ್ಸ್: FIR -ಅರೆಸ್ಟ್

ತುಮಕೂರು:ಸಾರ್ವಜನಿಕವಾಗಿ ಹೊಡೆದಾಡುವವರ ದೃಶ್ಯಗಳನ್ನು ಚಿತ್ರೀಕರಿಸಿ ಸುದ್ದಿ ಮಾಡುವ ವರದಿಗಾರರೇ  ಇವತ್ತು ಪರಸ್ಪರ ಹೊಡೆದಾಡಿಕೊಂಡು ಸುದ್ದಿಯಾಗಿದ್ದಾರೆ.ಈ ಒಂದು ಘಟನೆಗೆ ಸಾಕ್ಷಿಯಾಗಿರೋದುನ ಕಲ್ಪತರ ನಾಡು ತುಮಕೂರು.ಮಾದ್ಯಮ ಕ್ಷೇತ್ರದಲ್ಲಿ ಮುನ್ನಲೆಯಲ್ಲಿರುವ ...

ಬೆಂಗಳೂರು ವೀಡಿಯೋ ಜರ್ನಲಿಸ್ಟ್ ಗಳ ಫೋಟೋಗ್ರಫಿ ಜಾಕೆಟ್ ಅನಾವರಣ..

ಬೆಂಗಳೂರು: ಎಲ್ಲಾ ಹವಾಮಾನಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡುವ ನಮ್ಮ ವೀಡಿಯೋ ಜರ್ನಲಿಸ್ಟ್ ( ಮುಂಚೆಯೆಲ್ಲಾ ಕ್ಯಾಮೆರಾಮನ್ ಗಳನ್ನು ಈ ರೀತಿ ಗೌರವಯುತವಾಗಿ ಕರೆಯುತ್ತಿರಲಿಲ್ಲ) ಗಳಿಗೆ ರಿಪೋರ್ಟರ್ ...

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

ಅಲೆನ್‌ ಕೆರಿಯರ್‌ ಇನ್ಸಿಟ್ಯೂಟ್‌  ನ ಬ್ರಹ್ಮಾಂಡ ಶೈಕ್ಷಣಿಕ ಅಕ್ರಮ ಬಯಲು- ಎಲ್ಲಾ ಸೆಂಟರ್ಸ್‌ ಮುಚ್ಚುವಂತೆ ಶಿಕ್ಷಣ ಇಲಾಖೆಯಿಂದ ಖಡಕ್‌ ಆದೇಶ- ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ...

“ರಿಪಬ್ಲಿಕ್ ಕನ್ನಡ”ದ ಮುಖ್ಯಸ್ಥರ ಹುದ್ದೆಯನ್ನು  ಅಜಿತ್ ಹನುಮಕ್ಕನವರ್  ನಿರಾಕರಿಸಿದ್ದೇಕೆ..? “ಸುವರ್ಣ”ದಲ್ಲಿಯೇ “ಶೋಭಾ” ಉಳಿಯಲಿಲ್ಲ ಏಕೆ.?!

ರಿಪಬ್ಲಿಕ್ ಕನ್ನಡದ ಪ್ರಸ್ತಾವನೆಗೆ ಮೊದಲೆಲ್ಲಾ ಒಪ್ಪಿಗೆ ಸೂಚಿಸಿದ್ದ ಅಜಿತ್ ಕೊನೇ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದೇಕೆ..?ಅಜಿತ್ ನಿರ್ಗಮನದಿಂದ ಮುನ್ನಲೆಗೆ ಬಂದಿದ್ದ ಶೋಭಾ ಹೆಸರನ್ನು ಸುವರ್ಣ ಮ್ಯಾನೇಜ್ಮೆಂಟ್ ಪರಿಗಣಿಸಲಿಲ್ಲವೇಕೆ..? ...

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

ಬೆಂಗಳೂರಿಗರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ ) ಜತೆಗೆ ಕಾಯ್ದುಕೊಂಡಿದ್ದ ದಶಕದವರೆಗಿನ ಭಾವನಾತ್ಮಕ ಸಂಬಂಧದ ಕೊಂಡಿ ಇವತ್ತೇ ಶಾಶ್ವತವಾಗಿ ಕಳಚಿ ಬೀಳಲಿದೆ.ನಾಳೆಯಿಂದ ಎಲ್ಲವೂ ಹೊಸ ಹೊಸದು…ಯಾವ ...
Scroll to Top