ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?

ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ವಿಜಯ್‌ ಜತೆ, ಮನೆಯಲ್ಲೇ ಕೂತು ಬದಲಾವಣೆ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುವ  ಉಪೇಂದ್ರ ಹೋಲಿಕೆ ಸರಿನಾ..! ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ … Read more

ತಿಂಗಳೆಲ್ಲಾ ದುಡಿದ್ರೂ ಸುದ್ದಿಮನೆ ಮಿತ್ರರಿಗೇಕಿಲ್ಲ “ಸಂಪೂರ್ಣ” ಸಂಬಳ..!?

ಇದು… ಕನ್ನಡ ಸುದ್ದಿ ಚಾನೆಲ್‌ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್‌ ಚಾನೆಲ್‌ ವೊಂದರ ಬೆಳವಣಿಗೆ ದೃಷ್ಟಿಯಿಂದ  ನಿಜಕ್ಕೂ ಒಳ್ಳೆಯ  ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ  ಸುದ್ದಿಜಗತ್ತಿನಲ್ಲಿ ಪಸರ್‌ ಆಗಿದೆ. ಆರ್ಥಿಕವಾಗಿ ಆ ಡಿಜಿಟಲ್‌ ಚಾನೆಲ್‌ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. … Read more

ಯುವ ಕಾಂಗ್ರೆಸ್ ಮುಖಂಡೆ “ದೀಪಿಕಾ ರೆಡ್ಡಿ” ವಿರುದ್ಧದ “ಮಂಜುನಾಥ ಗೌಡ” ಅವರ ಶಿಸ್ತು ಕ್ರಮ ರಾಜಕೀಯ ಕಾರಣವೋ? ವೈಯುಕ್ತಿಕ ಹಿತಾಸಕ್ತಿನೋ..?1

ಬೆಂಗಳೂರು:ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ-ಗುಂಪುಗಾರಿಕೆ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಸನ್ನಿವೇಶದಲ್ಲಿ ಯುವ ಕಾಂಗ್ರೆಸ್ ನಲ್ಲಿನ ಕಚ್ಚಾಟ ಬೀದಿಗೆ ಬಿದ್ದಿದೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಬಲಗೈ ಭಂಟ ಎಂದೇ ಕರೆಯಿಸಿಕೊಳ್ಳುವ ಎಚ್.ಎಸ್ ಮಂಜುನಾಥ್ ಗೌಡ ಪಕ್ಷ ತನಗೆ ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗೆ ಗುರಿಯಾಗಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಮಟ್ಟದಲ್ಲಿ ಲಕ್ಷಾಂತರ ಮತ ಪಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ವಿರುದ್ಧ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕುವ ಪರಿಸ್ತಿತಿ … Read more

ರೇಷನ್ ಕಾರ್ಡ್ ತಿದ್ದುಪಡಿ ಶುರು! ಮಾರ್ಚ್ 2027ರೊಳಗೆ ಏನೇನು ಚೇಂಜ್ ಮಾಡೋದು ಗೊತ್ತಾ?

ರೇಷನ್ ಕಾರ್ಡ್ ತಿದ್ದುಪಡಿ ಶುರು! ಮಾರ್ಚ್ 2027ರೊಳಗೆ ಏನೇನು ಚೇಂಜ್ ಮಾಡೋದು ಗೊತ್ತಾ?

ನಮಸ್ಕಾರ! ನಿಮ್ಮ ರೇಷನ್ ಕಾರ್ಡ್‌ನಲ್ಲಿ ಏನಾದ್ರೂ ತಿದ್ದುಪಡಿ ಮಾಡಿಸೋಕೆ ಅಂದುಕೊಂಡಿದ್ರೆ, ಇದು ನಿಮಗೆ ಶುಭ ಸುದ್ದಿ. ಸರ್ಕಾರ ಈಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸೋಕೆ ಅವಕಾಶ ಕೊಟ್ಟಿದೆ. ಅಡ್ರೆಸ್ ಚೇಂಜ್ ಮಾಡಬೇಕಾ? ಹೊಸ ಮೆಂಬರ್ ಸೇರಿಸಬೇಕಾ? ಮೊಬೈಲ್ ನಂಬರ್ ಬದಲಿಸಬೇಕಾ? ಇವೆಲ್ಲವನ್ನೂ ಈಗ ಸುಲಭವಾಗಿ ಮಾಡ್ಬೋದು. ಯಾವಾಗ್ಲೂ ಕಾಯೋ ಬದ್ಲು, ಈಗಲೇ ಈ ಅವಕಾಶ ಉಪಯೋಗಿಸಿಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ, ಮಿಸ್ ಮಾಡ್ದೆ ಓದಿ. ರೇಷನ್ ಕಾರ್ಡ್ ತಿದ್ದುಪಡಿ ಶುರು: ಏನ್ ಚೇಂಜ್ ಮಾಡ್ಬೋದು? ಗೌರ್ನಮೆಂಟ್ ಈಗ … Read more

ಗೃಹಲಕ್ಷ್ಮಿ ಸಿಹಿಸುದ್ದಿ: ಬಾಕಿ ಹಣಕ್ಕೆ ದಿನಾಂಕ ಫಿಕ್ಸ್, ಮಹಿಳೆಯರ ಖಾತೆಗೆ ಯಾವಾಗ ಬರುತ್ತೆ?

ಗೃಹಲಕ್ಷ್ಮಿ ಸಿಹಿಸುದ್ದಿ: ಬಾಕಿ ಹಣಕ್ಕೆ ದಿನಾಂಕ ಫಿಕ್ಸ್, ಮಹಿಳೆಯರ ಖಾತೆಗೆ ಯಾವಾಗ ಬರುತ್ತೆ?

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ! ಮಾರ್ಚ್-ಏಪ್ರಿಲ್ ತಿಂಗಳ ಬಾಕಿ ಹಣ ಬಿಡುಗಡೆಗೆ ದಿನಾಂಕ ಘೋಷಣೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? ನಿಮ್ಮ ಖಾತೆಗೆ ಯಾವಾಗ ಬರುತ್ತೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.

TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!

TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!

2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಗಳ ಕುರಿತು ಈಗಲೇ ಒಂದು ದೊಡ್ಡ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ‘ಇಳಯ ದಳಪತಿ’ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ. ಇವರು ಘೋಷಿಸಿದ ಕೆಲವು ಮೆಗಾ ಪ್ರಾಮಿಸಸ್‌ಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜನರಲ್ಲೂ ಕುತೂಹಲ ಮೂಡಿಸಿವೆ. ಟಿವಿ ರಾಜಕೀಯ ಭರವಸೆಗಳಿಗಿಂತ ಹೆಚ್ಚಾಗಿ, ಸಮಾಜದ ವಿವಿಧ ಸ್ತರಗಳಿಗೆ ಪ್ರಯೋಜನವಾಗುವ ಯೋಜನೆಗಳನ್ನು ರೂಪಿಸಿದ್ದಾರೆ. ಹಾಗಾದರೆ, ವಿಜಯ್ ಅವರ ಈ ಪ್ರಾಮಿಸಸ್‌ಗಳು ಯಾವುವು, ಮತ್ತು ಅವುಗಳು ಹೇಗೆ ಜನಮನ ಗೆಲ್ಲುತ್ತಿವೆ … Read more

Lidkar Competition 2026: ಪಾದರಕ್ಷೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ – ₹50,000 ಬಹುಮಾನ ಗೆಲ್ಲಿ..!

Lidkar Competition 2026: ಪಾದರಕ್ಷೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ – ₹50,000 ಬಹುಮಾನ ಗೆಲ್ಲಿ..!

ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ವತಿಯಿಂದ ರಾಜ್ಯಮಟ್ಟದ ಚರ್ಮದ ಪಾದರಕ್ಷೆ ತಯಾರಿಕಾ ಸ್ಪರ್ಧೆ 2026 ಆಯೋಜಿಸಲಾಗಿದೆ. ಪಾದರಕ್ಷೆ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವವರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಮೇ 30, 2026ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಪರ್ಧೆಯು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ (ಕಿಲ್ಟ್), ಉಳ್ಳಾಳ ಉಪನಗರ, ಕೆಂಗೇರಿ, ಬೆಂಗಳೂರು – 56010 ಇಲ್ಲಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು … Read more

ಮೇ 2026 ಬ್ಯಾಂಕ್ ರಜೆಗಳ ಪಟ್ಟಿ: ಯಾವ ದಿನ ಬ್ಯಾಂಕ್ ಬಂದ್ – ಈಗಲೇ ಪ್ಲಾನ್ ಮಾಡಿ..!

ಮೇ 2026 ಬ್ಯಾಂಕ್ ರಜೆಗಳ ಪಟ್ಟಿ: ಯಾವ ದಿನ ಬ್ಯಾಂಕ್ ಬಂದ್ – ಈಗಲೇ ಪ್ಲಾನ್ ಮಾಡಿ..!

ಮಾರ್ಚ್, ಏಪ್ರಿಲ್ ಅಂತ ಬ್ಯಾಂಕ್‌ಗಳಲ್ಲಿ ರಶ್ ಇತ್ತು ಅಲ್ವಾ? ಈಗ ಮೇ 2026 ಬಂದಿದೆ, ಅದರ ಜೊತೆ ಬ್ಯಾಂಕ್ ರಜೆಗಳ ಲಿಸ್ಟ್ ಕೂಡ ಬಂದಿದೆ. ನೀವೇನಾದ್ರೂ ಬ್ಯಾಂಕ್‌ನಲ್ಲಿ ಏನಾದ್ರೂ ಮುಖ್ಯ ಕೆಲಸ ಇಟ್ಕೊಂಡಿದ್ರೆ, ಈಗಲೇ ಪ್ಲಾನ್ ಮಾಡೋದು ಬೆಸ್ಟ್. ಇಲ್ಲಾಂದ್ರೆ ಬ್ಯಾಂಕ್ ಮುಂದೆ ಹೋಗಿ ನಿಂತಾಗ ‘ಇಂದು ರಜೆ‘ ಬೋರ್ಡ್ ನೋಡಿದ್ರೆ ಟೈಮ್ ವೇಸ್ಟ್ ಆದಂಗೆ. RBI release ಮಾಡಿರೋ ಲಿಸ್ಟ್ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 12 ದಿನ ಬ್ಯಾಂಕ್‌ಗಳು ಕ್ಲೋಸ್ ಇರ್ತವೆ. ಇದ್ರಲ್ಲಿ ಪಬ್ಲಿಕ್ … Read more

ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!

ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!

ಗ್ರಾಮ ಪಂಚಾಯಿತಿ ಈ ಸ್ವತ್ತು 2.0 ಹೊಸ ಅಪ್‌ಡೇಟ್‌ಗಳ ಬಗ್ಗೆ ಮಾಹಿತಿ. 11B ರಿಂದ 11A ಪರಿವರ್ತನೆ, ಅಪಾರ್ಟ್‌ಮೆಂಟ್ ಖಾತೆ, EC ಸಮಸ್ಯೆ ಪರಿಹಾರ, ಸುಧಾರಿತ ಪಾವತಿ ಮತ್ತು ಡೌನ್‌ಲೋಡ್ ಆಯ್ಕೆಗಳು. ಬೆಂಗಳೂರಿನ ಜನರಿಗೆ ಉಪಯುಕ್ತ ಮಾಹಿತಿ.

ಗ್ರೇಟರ್ ಬೆಂಗಳೂರು ಇ-ಖಾತಾ: SAS ID ಬಳಸಿ ಡ್ರಾಫ್ಟ್ ಖಾತಾ ಪಡೆಯುವುದು ಹೇಗೆ – ಹೊಸ ಮಾರ್ಗ ಇಲ್ಲಿದೆ..!

ಗ್ರೇಟರ್ ಬೆಂಗಳೂರು ಇ-ಖಾತಾ: SAS ID ಬಳಸಿ ಡ್ರಾಫ್ಟ್ ಖಾತಾ ಪಡೆಯುವುದು ಹೇಗೆ – ಹೊಸ ಮಾರ್ಗ ಇಲ್ಲಿದೆ..!

ಮ್ಮ ಬೆಂಗಳೂರಿನಲ್ಲಿ ಪ್ರಾಪರ್ಟಿ ಹೊಂದಿರೋರಿಗೆ ಇ-ಖಾತಾ ಎಷ್ಟು ಮುಖ್ಯ ಅನ್ನೋದು ಗೊತ್ತೇ ಇದೆ. ಮುಂಚೆ ಬಿಬಿಎಂಪಿ ಅಡಿ ಇದ್ದ ಬೆಂಗಳೂರು, ಈಗ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಗೆ ಬಂದಿದೆ. ನಿಮ್ಮದು ಪ್ಲಾಟ್ ಇರಬಹುದು, ಮನೆ ಇರಬಹುದು ಅಥವಾ ಅಪಾರ್ಟ್ಮೆಂಟ್ ಇರಬಹುದು, ಇ-ಖಾತಾ ಕಡ್ಡಾಯವಾಗಿದೆ. ಇ-ಖಾತಾ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ, ಈಗ GBA ಒಂದು ಮುಖ್ಯವಾದ ಅಪ್ಡೇಟ್ ನೀಡಿದ್ದು, ಡ್ರಾಫ್ಟ್ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳೋದು ಇನ್ನೂ ಸುಲಭವಾಗಿದೆ. ಬೆಂಗಳೂರು GBA ವ್ಯಾಪ್ತಿ ಮತ್ತು ಇ-ಖಾತಾ … Read more