KMF GUMUL Jobs 2026: ಕಲಬುರಗಿಯಲ್ಲಿ ಲಕ್ಷಾಂತರ ರೂ ಸಂಬಳದ ಭರ್ಜರಿ ಸರ್ಕಾರಿ ಕೆಲಸ, ಜೂನ್‌ 27 ಕೊನೆ ದಿನ

kmf-gumul-jobs-2026-55-posts-kalaburagi-jobs

ಕಲಬುರಗಿ-ಬೀದರ್ ಹಾಗೂ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ – GUMUL stands for the Gulbarga (Kalaburagi) Co-operative Milk Union Limited -KMF GUMUL ನಲ್ಲಿ 2026ನೇ ಸಾಲಿನ ಬೃಹತ್ ನೇಮಕಾತಿ ಪ್ರಕಟವಾಗಿದೆ. SSLC, ITI, ಡಿಪ್ಲೊಮಾ, ಪದವಿ, B.Tech, MBA, CA ಪಾಸಾದವರಿಗೆ ಒಟ್ಟು 55 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 27-06-2026 ರೊಳಗೆ ಅರ್ಜಿ ಸಲ್ಲಿಸಬಹುದು.

VITM Recruitment 2026: ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ

VITM Recruitment 2026: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಕೆಲಸ ಖಾಲಿಯಿದೆ. 15-06-2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕೋಲಾರ: ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನೇರ ನೇಮಕಾತಿ -ಒಳ್ಳೆಯ ಸಂಬಳ, ಉಚಿತ ಊಟ, ವಸತಿ

kolar-narsapura-assembly-line-operator-jobs-2000-vacancy

Narasapura Employment: ಭಾರೀ ಉದ್ಯೋಗಾವಕಾಶಗಳು! ಕೋಲಾರ ಜಿಲ್ಲೆಯ ನರಸಾಪುರದಲ್ಲಿ 2000 ಅಸೆಂಬ್ಲಿ ಲೈನ್ ಆಪರೇಟರ್ ಹುದ್ದೆಗಳಿಗೆ ನೇರ ನೇಮಕಾತಿ. ಸಂಬಳ ₹19,715 CTC, ESI, PF, ಬೋನಸ್. ವಿದ್ಯಾರ್ಹತೆ: SSLC, PUC, ITI, ಡಿಪ್ಲೊಮಾ, ಡಿಗ್ರಿ. ವಯಸ್ಸು 18-27. ಪುರುಷ-ಮಹಿಳೆಯರಿಗೆ ಅವಕಾಶ. ಉಚಿತ ಊಟ ಮತ್ತು ವಸತಿ ಸೌಲಭ್ಯ. ಈಗಲೇ ಅರ್ಜಿ ಸಲ್ಲಿಸಿ!

DDPU ಪಾಲಾಕ್ಷಪ್ಪ ವರ್ಗಾವಣೆ ರದ್ದಾಗಿದ್ದೇಕೆ..?! ಸಚಿವ ಮಧು ಬಂಗಾರಪ್ಪ “ಆಪ್ತ”ರ ಶ್ರೀರಕ್ಷೆ-ಕೃಪೆನಾ..?

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚೆತ್ತುಕೊಳ್ಳದಿದ್ದರೆ ಅವರ ಇಲಾಖೆಯಲ್ಲಿರಬಹುದಾದ ಕೆಲ ಭ್ರಷ್ಟ ರಿಂದಾಗಿಯೇ ಕೆಟ್ಟ ಹೆಸರು ಪಡೆಯೋದರಲ್ಲಿ ಅನುಮಾನವಿಲ್ಲ. (ಈ ವಿಷಯದ ಬಗ್ಗೆ ಅರಿವಿಲ್ಲದಿದ್ದರೆ…ಅಥವಾ ಅವರ ಗಮನಕ್ಕೆ ಬಾರದೆ ಇದ್ದರೆ ಪರ್ವಾಗಿಲ್ಲ..ಆದರೆ ಗೊತ್ತಿದ್ದರೂ ಸುಮ್ಮನಿದ್ದರೆ ಅದಕ್ಕೆ ಅವರೇ ಅವಕಾಶ ಮಾಡಿಕೊಟ್ಟಂತಲ್ಲವೇ..?) ಏಕೆಂದರೆ ಅವರ ಕಚೇರಿಯಲ್ಲಿರುವ ಕೆಲ “ಆಪ್ತರು-ಅಧಿಕಾರಿ”ಗಳು ಸಚಿವರ ಗಮನಕ್ಕೆ ಬಂದೋ..ಬಾರದೆಯೋ  ಟ್ರಾನ್ಸ್‌ ಫರ್‌‌  ಮಾಡಿಸುವ, ಮಾಡಿದ್ದನ್ನು ಕ್ಯಾನ್ಸಲ್‌ ಮಾಡಿಸುವ, ,ಡೆಪ್ಯುಟೇಷನ್ ಮಾಡುವ ಡೀಲಿಂಗ್‌ ದಂಧೆಯಲ್ಲಿ ತೊಡಗಿಕೊಂಡಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.. ಶಿಕ್ಷಣ ಇಲಾಖೆಯಲ್ಲಿ ಈ ಡೀಲಿಂಗ್‌ … Read more

ಪದ್ಮಶ್ರೀ ಪುರಸ್ಕೃತ ವೆಂಕಟೇಶ್ ಖಾತೆಗೆ ಕನ್ನ ಹಾಕಿದ ಸೈಬರ್ ಖದೀಮರು

Padmashree awardee Para Athlete K Y Venkatesh loses ninety thousand rupees in his account by cyber criminals

ಇತ್ತೀಚೆಗೆ ವೆಂಕಟೇಶ್ ಅವರಿಗೆ ಮಧ್ಯೆರಾತ್ರಿ 12 ಗಂಟೆಯ ಅವೇಳೆಯಲ್ಲಿ ನಿರಂತರವಾಗಿ ಒಟಿಪಿ ಬಂದಿತಂತೆ. ಹಾಗಾಗಿ ಮಾರನೆಯ ದಿನ ಬ್ಯಾಂಕಿಗೆ ಭೇಟಿ ನೀಡಿ, ವಿಚಾರಿಸಿದಾಗ ತಾವು ಮರಾಮೋಸ ಹೋಗಿರುವುದು ಅನುಭವಕ್ಕೆ ಬಂದಿದೆ. ತಮ್ಮ ಅಕೌಂಟ್‌ನಲ್ಲಿ ಬ್ಯಾಲೆನ್ಸ್‌ ಚೆಕ್ ಮಾಡಿದಾಗ ಹಣ ಕಳೆದುಕೊಂಡಿರೋದು ಸ್ಪಷ್ಟವಾಗಿದೆ. ಈ ಸಂಬಂಧ ವೆಂಕಟೇಶ್ ಅವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Vat Guarantee: ಡೀಸೆಲ್ ಬೆಲೆ ಏರಿಕೆ ರಾಜ್ಯಕ್ಕೆ ಜಾಕ್‌ಪಾಟ್ ಆಗಿದ್ದರೂ, ಬಸ್ ಪ್ರಯಾಣ ದರ ಏರಿಕೆ ಗ್ಯಾರಂಟಿ! ಇಲ್ಲಿದೆ ಕಾರಣಗಳು

Due to Diesel Price Hike bus fare increase is imminent its a vat guarantee by karnataka government

Fuel price surge windfall for Karnataka Government: ಇಂಧನ ಬೆಲೆ ಏರಿಕೆ – ಇದು ರಾಜ್ಯ ಸರ್ಕಾರಕ್ಕೆ ಜಾಕ್‌ಪಾಟ್ ಆದರೆ ಬಸ್ ಪ್ರಯಾಣಿಕರಿಗೆ ದರ ಏರಿಕೆ ಶಾಕ್! ಡೀಸೆಲ್ ಬೆಲೆ 7, 8 ರೂ ಏರಿಕೆಯಿಂದ ರಾಜ್ಯಕ್ಕೆ 4,000 ಕೋಟಿ ರೂ VAT ಆದಾಯ. ಆದರೆ KSRTC, BMTC ಮೇಲೆ 480 ಕೋಟಿ ರೂ ಹೊರೆ. ಬಸ್ ದರ ಏರಿಕೆ ಯಾಕೆ ಗ್ಯಾರಂಟಿ? ಇಲ್ಲಿದೆ 5 ಕಾರಣಗಳು.

ಆರೋಗ್ಯ ವಿಮೆ ಮಾಡಿಸಬೇಕಾ? ಒಮ್ಮೆ ಈ ಕತೆಯನ್ನು ಕೇಳಿ!

Health Insurance: Financial Firewall Between Your Family and Medical Debt by Dr Bhaskar Adhventha

ನಡುರಾತ್ರಿ ಎರಡು ಗಂಟೆ ಸಮಯ: ತೀವ್ರ ನಿಗಾ ಘಟಕದ ಬಾಗಿಲ ಹೊರಗೆ ಲಕ್ಷ್ಮಿ ಕೂತಿದ್ದಳು. ಅವರ ಕೈಗಳು ವ್ರೈಬ್ರೇಟ್‌ ಆಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಅವರ ಅಂಗೈಯಲ್ಲಿ ನಡುಗುತ್ತಾ ಇದ್ದದ್ದು ಪುಟ್ಟ ಮೊಬೈಲ್ ಅಲ್ಲ; ಬದಲಿಗೆ ಬೆಟ್ಟದಷ್ಟು ಗಾತ್ರದ ಆಸ್ಪತ್ರೆಯ ಎಸ್ಟಿಮೇಟ್ ಬಿಲ್ – 6,75,000 ರೂಪಾಯಿ. ಸಂಜೆವರೆಗೂ ಎಲ್ಲ ಸರಿ ಇತ್ತು. 8 ವರ್ಷದ ಮಗ ಮಂಚದಿಂದ ಬಿದ್ದ. ತಲೆಗೆ ಪೆಟ್ಟು. ಸ್ಕ್ಯಾನ್ ಮಾಡಿದಾಗ ಬ್ರೈನ್‌ನಲ್ಲಿ ರಕ್ತ ಹೆಪ್ಪುಗಟ್ಟಿದೆ ಅಂತ ಗೊತ್ತಾಯ್ತು. “ತಕ್ಷಣ ಆಪರೇಷನ್ ಮಾಡಬೇಕು, … Read more

ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?

ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದ ವಿಜಯ್‌ ಜತೆ, ಮನೆಯಲ್ಲೇ ಕೂತು ಬದಲಾವಣೆ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುವ  ಉಪೇಂದ್ರ ಹೋಲಿಕೆ ಸರಿನಾ..! ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ … Read more

ತಿಂಗಳೆಲ್ಲಾ ದುಡಿದ್ರೂ ಸುದ್ದಿಮನೆ ಮಿತ್ರರಿಗೇಕಿಲ್ಲ “ಸಂಪೂರ್ಣ” ಸಂಬಳ..!?

ಇದು… ಕನ್ನಡ ಸುದ್ದಿ ಚಾನೆಲ್‌ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್‌ ಚಾನೆಲ್‌ ವೊಂದರ ಬೆಳವಣಿಗೆ ದೃಷ್ಟಿಯಿಂದ  ನಿಜಕ್ಕೂ ಒಳ್ಳೆಯ  ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ  ಸುದ್ದಿಜಗತ್ತಿನಲ್ಲಿ ಪಸರ್‌ ಆಗಿದೆ. ಆರ್ಥಿಕವಾಗಿ ಆ ಡಿಜಿಟಲ್‌ ಚಾನೆಲ್‌ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. … Read more

ಯುವ ಕಾಂಗ್ರೆಸ್ ಮುಖಂಡೆ “ದೀಪಿಕಾ ರೆಡ್ಡಿ” ವಿರುದ್ಧದ “ಮಂಜುನಾಥ ಗೌಡ” ಅವರ ಶಿಸ್ತು ಕ್ರಮ ರಾಜಕೀಯ ಕಾರಣವೋ? ವೈಯುಕ್ತಿಕ ಹಿತಾಸಕ್ತಿನೋ..?1

ಬೆಂಗಳೂರು:ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ-ಗುಂಪುಗಾರಿಕೆ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಸನ್ನಿವೇಶದಲ್ಲಿ ಯುವ ಕಾಂಗ್ರೆಸ್ ನಲ್ಲಿನ ಕಚ್ಚಾಟ ಬೀದಿಗೆ ಬಿದ್ದಿದೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಬಲಗೈ ಭಂಟ ಎಂದೇ ಕರೆಯಿಸಿಕೊಳ್ಳುವ ಎಚ್.ಎಸ್ ಮಂಜುನಾಥ್ ಗೌಡ ಪಕ್ಷ ತನಗೆ ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗೆ ಗುರಿಯಾಗಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಮಟ್ಟದಲ್ಲಿ ಲಕ್ಷಾಂತರ ಮತ ಪಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ವಿರುದ್ಧ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕುವ ಪರಿಸ್ತಿತಿ … Read more