ಡ್ರಗ್ಸ್ ದಂಧೆಗೆ “ಸಿಂಹಸ್ವಪ್ನ”ವಾದ ಅಲ್ತಾಫ್ ಖಾನ್- ಮಾಫಿಯಾ ವಿರುದ್ಧ 23 ಕೇಸ್ ದಾಖಲಿಸಿದ “ಕೈ” ಮುಖಂಡ..

ರಾಜಧಾನಿ ಬೆಂಗಳೂರಿನಲ್ಲಿ ಕೊಲೆ ಸುಲಿಗೆ ದರೋಡೆಗಿಂತ ಹೆಚ್ಚು ಆತಂಕ ಮೂಡಿಸಿರುವುದು ಡ್ರಗ್ಸ್ ಮಾಫಿಯಾ.ಏರಿಯಾಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಇವತ್ತು ಡ್ರಗ್ಸ್ ಮಾರಾಟದ ಜಾಲ ಸಿಗಬಹುದೇನೋ..? ಮಾದಕ ದ್ರವ್ಯದ ವ್ಯಸನಕ್ಕೆ ಸಿಲುಕಿ ಮುಗ್ದ ಮಕ್ಕಳು ತಮ್ಮ ಆರೋಗ್ಯದೊಂದಿಗೆ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ತಿದಾರೆ.ಡ್ರಗ್ಸ್ ದಂಧೆ ಹಿಂದೆಂದಿಗಿಂತ ಇಂದು ಅಪಾಯಕಾರಿ ಮಟ್ಟದಲ್ಲಿ ಆಕ್ಟೀವ್ ಆಗೊಕ್ಕೆ ಕಾರಣವೇ ಆ ಏರಿಯಾದಲ್ಲಿನ ಪೊಲೀಸ್ ಹಾಗೂ ರಾಜಕಾರಣದ ವ್ಯವಸ್ಥೆ. ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡಿರುವ ಸಾಕಷ್ಟು ಪೊಲೀಸರಿಗೆ ಇವತ್ತು ಹಣ ಮಾಡೊಕ್ಕೆ ಸಹಕಾರಿ … Read more

ಯುವ ಕಾಂಗ್ರೆಸ್ ಮುಖಂಡೆ “ದೀಪಿಕಾ ರೆಡ್ಡಿ” ವಿರುದ್ಧದ “ಮಂಜುನಾಥ ಗೌಡ” ಅವರ ಶಿಸ್ತು ಕ್ರಮ ರಾಜಕೀಯ ಕಾರಣವೋ? ವೈಯುಕ್ತಿಕ ಹಿತಾಸಕ್ತಿನೋ..?1

ಬೆಂಗಳೂರು:ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ-ಗುಂಪುಗಾರಿಕೆ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಸನ್ನಿವೇಶದಲ್ಲಿ ಯುವ ಕಾಂಗ್ರೆಸ್ ನಲ್ಲಿನ ಕಚ್ಚಾಟ ಬೀದಿಗೆ ಬಿದ್ದಿದೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಬಲಗೈ ಭಂಟ ಎಂದೇ ಕರೆಯಿಸಿಕೊಳ್ಳುವ ಎಚ್.ಎಸ್ ಮಂಜುನಾಥ್ ಗೌಡ ಪಕ್ಷ ತನಗೆ ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗೆ ಗುರಿಯಾಗಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಮಟ್ಟದಲ್ಲಿ ಲಕ್ಷಾಂತರ ಮತ ಪಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ವಿರುದ್ಧ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕುವ ಪರಿಸ್ತಿತಿ … Read more

“ಕೇಶವಕೃಪಾ”ಕ್ಕೆ MLA ಮುನಿರತ್ನ ಎಕ್ಸ್ “ಗನ್ ಮ್ಯಾನ್” ವಿಜಯ್ ಕುಮಾರ್ “ಸೆಂಟ್ರಿ”ನಾ..!

ಹೀಗೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.ಇದರ ಸತ್ಯಾಸತ್ಯತೆ ಏನು ಎನ್ನುವುದಕ್ಕೆ ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರೇ ಸ್ಪಷ್ಟನೆ ಕೊಡಬೇಕೇನೋ..?ಅಥವಾ ಯಾರು ಈ ಆಪಾದನೆಗೆ ಸಿಲುಕಿದ್ದಾರೋ ಅವರೇ ಉತ್ತರಿಸಬೇಕೇನೋ..? ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತ ಆ ಒಬ್ಬ ವ್ಯಕ್ತಿಯ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಅಂತಹದ್ದೇನೂ ಅನ್ನಿಸಲಿಲ್ಲ.ಆದರೆ ಅದರ ಬಗ್ಗೆ ನಂತರ ಕೇಳಿಬಂದ ವಿವರಗಳು ಆಶ್ಚರ್ಯ-ವಿಚಿತ್ರ ಎನಿಸಿದವು..ಹೀಗೂ ಆಗಲಿಕ್ಕೆ ಸಾಧ್ಯವಿದೆಯಾ ಎಂಬ ಪ್ರಶ್ನೆಯೂ ಮೂಡಿತು.ಏಕೆಂದರೆ ಅದು ತೀವ್ರತ ಚರ್ಚಗೆ ಗ್ರಾಸವಾಗಿದ್ದ ಪ್ರಕರಣವೊಂದರಲ್ಲಿ … Read more

“ಅಫಿಡವಿಟ್” ನಲ್ಲಿ ಮುಚ್ಚಿಟ್ಟ “ಆಸ್ತಿ” ವಿವರ ಬಹಿರಂಗ: ಕೈ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ವಿರುದ್ದ ಕಂಪ್ಲೆಂಟ್.

ಬೆಂಗಳೂರು:ಭಿನ್ನಮತ-ಅಸಮಾಧಾನ-ಅತೃಪ್ತಿಯ ಬೇಗೆಯಲ್ಲಿ ಬೇಯುತ್ತಿರುವ ರಾಜ್ಯ ಕಾಂಗ್ರೆಸ್ ನ ಮುಖಂಡರುಗಳು ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ.ಈಗ ಅದರ ಸರದಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರದು.ಶಾಸಕರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಯ ಗಂಭೀರ ಆಪಾದನೆ ಕೇಳಿಬಂದಿದ್ದು ತಮ್ಮ ಸುಪರ್ದಿಯಲ್ಲಿರುವ ಆಸ್ತಿ ವಿವರಗಳನ್ನೇ ಶಾಸಕರು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಡ್ ನಲ್ಲಿ ಮರೆ ಮಾಚಿದ್ದಾರೆ ಎನ್ನುವುದು ಅವರ ವಿರುದ್ಧದ ಆರೋಪ.ಈ ಆರೋಪದ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ಕೂಡ ದಾಖಲಾಗಿದೆ. ಅಂದ್ಹಾಗೆ … Read more

ರೇಷನ್ ಕಾರ್ಡ್ ತಿದ್ದುಪಡಿ ಶುರು! ಮಾರ್ಚ್ 2027ರೊಳಗೆ ಏನೇನು ಚೇಂಜ್ ಮಾಡೋದು ಗೊತ್ತಾ?

ರೇಷನ್ ಕಾರ್ಡ್ ತಿದ್ದುಪಡಿ ಶುರು! ಮಾರ್ಚ್ 2027ರೊಳಗೆ ಏನೇನು ಚೇಂಜ್ ಮಾಡೋದು ಗೊತ್ತಾ?

ನಮಸ್ಕಾರ! ನಿಮ್ಮ ರೇಷನ್ ಕಾರ್ಡ್‌ನಲ್ಲಿ ಏನಾದ್ರೂ ತಿದ್ದುಪಡಿ ಮಾಡಿಸೋಕೆ ಅಂದುಕೊಂಡಿದ್ರೆ, ಇದು ನಿಮಗೆ ಶುಭ ಸುದ್ದಿ. ಸರ್ಕಾರ ಈಗ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸೋಕೆ ಅವಕಾಶ ಕೊಟ್ಟಿದೆ. ಅಡ್ರೆಸ್ ಚೇಂಜ್ ಮಾಡಬೇಕಾ? ಹೊಸ ಮೆಂಬರ್ ಸೇರಿಸಬೇಕಾ? ಮೊಬೈಲ್ ನಂಬರ್ ಬದಲಿಸಬೇಕಾ? ಇವೆಲ್ಲವನ್ನೂ ಈಗ ಸುಲಭವಾಗಿ ಮಾಡ್ಬೋದು. ಯಾವಾಗ್ಲೂ ಕಾಯೋ ಬದ್ಲು, ಈಗಲೇ ಈ ಅವಕಾಶ ಉಪಯೋಗಿಸಿಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ, ಮಿಸ್ ಮಾಡ್ದೆ ಓದಿ. ರೇಷನ್ ಕಾರ್ಡ್ ತಿದ್ದುಪಡಿ ಶುರು: ಏನ್ ಚೇಂಜ್ ಮಾಡ್ಬೋದು? ಗೌರ್ನಮೆಂಟ್ ಈಗ … Read more

ಗೃಹಲಕ್ಷ್ಮಿ ಸಿಹಿಸುದ್ದಿ: ಬಾಕಿ ಹಣಕ್ಕೆ ದಿನಾಂಕ ಫಿಕ್ಸ್, ಮಹಿಳೆಯರ ಖಾತೆಗೆ ಯಾವಾಗ ಬರುತ್ತೆ?

ಗೃಹಲಕ್ಷ್ಮಿ ಸಿಹಿಸುದ್ದಿ: ಬಾಕಿ ಹಣಕ್ಕೆ ದಿನಾಂಕ ಫಿಕ್ಸ್, ಮಹಿಳೆಯರ ಖಾತೆಗೆ ಯಾವಾಗ ಬರುತ್ತೆ?

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ! ಮಾರ್ಚ್-ಏಪ್ರಿಲ್ ತಿಂಗಳ ಬಾಕಿ ಹಣ ಬಿಡುಗಡೆಗೆ ದಿನಾಂಕ ಘೋಷಣೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು? ನಿಮ್ಮ ಖಾತೆಗೆ ಯಾವಾಗ ಬರುತ್ತೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ಓದಿ.

TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!

TVK ವಿಜಯ್‌ರ ಗೆಲುವಿನ ಸೂತ್ರ: ತಮಿಳುನಾಡಿನಲ್ಲಿ ಜನಮೆಚ್ಚುಗೆ ಪಡೆದ ಮೆಗಾ ಭರವಸೆಗಳು!

2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಗಳ ಕುರಿತು ಈಗಲೇ ಒಂದು ದೊಡ್ಡ ಚರ್ಚೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ‘ಇಳಯ ದಳಪತಿ’ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷ. ಇವರು ಘೋಷಿಸಿದ ಕೆಲವು ಮೆಗಾ ಪ್ರಾಮಿಸಸ್‌ಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜನರಲ್ಲೂ ಕುತೂಹಲ ಮೂಡಿಸಿವೆ. ಟಿವಿ ರಾಜಕೀಯ ಭರವಸೆಗಳಿಗಿಂತ ಹೆಚ್ಚಾಗಿ, ಸಮಾಜದ ವಿವಿಧ ಸ್ತರಗಳಿಗೆ ಪ್ರಯೋಜನವಾಗುವ ಯೋಜನೆಗಳನ್ನು ರೂಪಿಸಿದ್ದಾರೆ. ಹಾಗಾದರೆ, ವಿಜಯ್ ಅವರ ಈ ಪ್ರಾಮಿಸಸ್‌ಗಳು ಯಾವುವು, ಮತ್ತು ಅವುಗಳು ಹೇಗೆ ಜನಮನ ಗೆಲ್ಲುತ್ತಿವೆ … Read more

Lidkar Competition 2026: ಪಾದರಕ್ಷೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ – ₹50,000 ಬಹುಮಾನ ಗೆಲ್ಲಿ..!

Lidkar Competition 2026: ಪಾದರಕ್ಷೆ ತಯಾರಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ – ₹50,000 ಬಹುಮಾನ ಗೆಲ್ಲಿ..!

ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ವತಿಯಿಂದ ರಾಜ್ಯಮಟ್ಟದ ಚರ್ಮದ ಪಾದರಕ್ಷೆ ತಯಾರಿಕಾ ಸ್ಪರ್ಧೆ 2026 ಆಯೋಜಿಸಲಾಗಿದೆ. ಪಾದರಕ್ಷೆ ತಯಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವವರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಮೇ 30, 2026ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಪರ್ಧೆಯು ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ (ಕಿಲ್ಟ್), ಉಳ್ಳಾಳ ಉಪನಗರ, ಕೆಂಗೇರಿ, ಬೆಂಗಳೂರು – 56010 ಇಲ್ಲಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು … Read more

ಮೇ 2026 ಬ್ಯಾಂಕ್ ರಜೆಗಳ ಪಟ್ಟಿ: ಯಾವ ದಿನ ಬ್ಯಾಂಕ್ ಬಂದ್ – ಈಗಲೇ ಪ್ಲಾನ್ ಮಾಡಿ..!

ಮೇ 2026 ಬ್ಯಾಂಕ್ ರಜೆಗಳ ಪಟ್ಟಿ: ಯಾವ ದಿನ ಬ್ಯಾಂಕ್ ಬಂದ್ – ಈಗಲೇ ಪ್ಲಾನ್ ಮಾಡಿ..!

ಮಾರ್ಚ್, ಏಪ್ರಿಲ್ ಅಂತ ಬ್ಯಾಂಕ್‌ಗಳಲ್ಲಿ ರಶ್ ಇತ್ತು ಅಲ್ವಾ? ಈಗ ಮೇ 2026 ಬಂದಿದೆ, ಅದರ ಜೊತೆ ಬ್ಯಾಂಕ್ ರಜೆಗಳ ಲಿಸ್ಟ್ ಕೂಡ ಬಂದಿದೆ. ನೀವೇನಾದ್ರೂ ಬ್ಯಾಂಕ್‌ನಲ್ಲಿ ಏನಾದ್ರೂ ಮುಖ್ಯ ಕೆಲಸ ಇಟ್ಕೊಂಡಿದ್ರೆ, ಈಗಲೇ ಪ್ಲಾನ್ ಮಾಡೋದು ಬೆಸ್ಟ್. ಇಲ್ಲಾಂದ್ರೆ ಬ್ಯಾಂಕ್ ಮುಂದೆ ಹೋಗಿ ನಿಂತಾಗ ‘ಇಂದು ರಜೆ‘ ಬೋರ್ಡ್ ನೋಡಿದ್ರೆ ಟೈಮ್ ವೇಸ್ಟ್ ಆದಂಗೆ. RBI release ಮಾಡಿರೋ ಲಿಸ್ಟ್ ಪ್ರಕಾರ, ಮೇ ತಿಂಗಳಲ್ಲಿ ಒಟ್ಟು 12 ದಿನ ಬ್ಯಾಂಕ್‌ಗಳು ಕ್ಲೋಸ್ ಇರ್ತವೆ. ಇದ್ರಲ್ಲಿ ಪಬ್ಲಿಕ್ … Read more

ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!

ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!

ಗ್ರಾಮ ಪಂಚಾಯಿತಿ ಈ ಸ್ವತ್ತು 2.0 ಹೊಸ ಅಪ್‌ಡೇಟ್‌ಗಳ ಬಗ್ಗೆ ಮಾಹಿತಿ. 11B ರಿಂದ 11A ಪರಿವರ್ತನೆ, ಅಪಾರ್ಟ್‌ಮೆಂಟ್ ಖಾತೆ, EC ಸಮಸ್ಯೆ ಪರಿಹಾರ, ಸುಧಾರಿತ ಪಾವತಿ ಮತ್ತು ಡೌನ್‌ಲೋಡ್ ಆಯ್ಕೆಗಳು. ಬೆಂಗಳೂರಿನ ಜನರಿಗೆ ಉಪಯುಕ್ತ ಮಾಹಿತಿ.