advertise here

Search
🔴 ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್ ವಿಂದ್ಯಾ ರಾಠೋಡ್ ವಿರುದ್ಧ ಗಂಬೀರ ಆಪಾದನೆ,ದೊಡ್ಡಬೆಳವಂಗಲ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150ರ ವ್ಯಾಪ್ತಿಯ ಅಪಾರ ಪ್ರಮಾಣದ ಭೂಮಿಯನ್ನು ಸೂಕ್ತ ದಾಖಲೆಗಳಿಲ್ಲದೆ ಜಿಪಿಎ ಆಧರಿಸಿ ವರ್ಗಾಯಿಸಿದ ಆಪಾದನೆ ದೊಡ್ಡಬಳ್ಳಾಪುರ: ಎ.ಸಿ ದುರ್ಗಶ್ರೀ, ತಹಸೀಲ್ದಾರ್ ದುರ್ಗಶ್ರಿ ಎನ್ ಕರಾಮತ್ತು, ಖಾಸಗಿ ಬಿಲ್ಡರ್ಸ್ ಗಳ ಲಾಭಿಗೆ ಮಣಿದು ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಖಾತೆ ವರ್ಗಾಯಿಸಿ ನೀಡಿದ ಆಪಾದನೆ,ಕೋಟ್ಯಾಂತರ ಕಿಕ್ ಬ್ಯಾಕ್ ಪಡೆದಿರುವ ಆಪಾದನೆ.. 🔴ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಫ್ ಎಸ್ ಅಧಿಕಾರಿ ಲಿಂಗರಾಜ್ ನೇಮಕ 🔴 CRIME: ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಂದ ವಿನೂತನ ವರ್ಷಾಚರಣೆ, ಅನಾಥ ಆಶ್ರಮದ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ, ಪ್ರತಿ ವರ್ಷದಂತೆ ಈ ವರ್ಷವು ಅನಾಥ ಆಶ್ರಮ ಮಕ್ಕಳ ಜೊ ತೆ ಹೊಸ ವರ್ಷ ಆಚರಣೆ. 🔴 ಕ್ರೈಮ್- ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ, ಹಿರಿಯ IPS ಅಧಿಕಾರಿಗಳ ವರ್ಗಾವಣೆ, ವಿಕಾಸ್ ಕುಮಾರ್ ವಿಕಾಸ್ ,ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ, ರಮಣ್ ಗುಪ್ತಾ - ಇಂಟಲಿಜೆನ್ಸ್ ಹೆಚ್ಚುವರಿ ಪೊಲೀಸ್ ಆಯುಕ್ತ, ಚೇತನ್ ಸಿಂಗ್ ರಾಥೋಡ್-ಈಶಾನ್ಯ ವಲಯ, ಬೆಳಗಾವಿ ಐಜಿಪಿ, ವಿಕಾಸ್ ಕುಮಾರ್ ವಿಕಾಸ್- ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ, -ಅಮಿತ್ ಸಿಂಗ್- ಮಂಗಳೂರು ವಲಯದ ಐಜಿಪಿ, -ವಂಶಿಕೃಷ್ಣ - ನೇಮಕಾತಿ ಡಿಐಜಿ, -ಕಾರ್ತಿಕ್ ರೆಡ್ಡಿ-ರಾಮನಗರ ಎಸ್ಪಿ ಯಾಗಿ ಮುಂದುವರಿಕೆ.. 🔴ಹೊಸ ವರ್ಷಕ್ಕೆ ಸಾರಿಗೆ ನಿಗಮಗಳಿಗೆ ಬಂಪರ್ ಕೊಡುಗೆ 2,000 ಕೋಟಿ ಸಾಲಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ 🔴 ಕ್ರೈಮ್- ವಂಚಕಿ ಐಶ್ವರ್ಯ ಗೌಡಗೆ ತಪ್ಪದ ಸಂಕಷ್ಟ, ಡಿ.ಕೆ ಸುರೇಶ್ ತಂಗಿ ಹೆಸರಲ್ಲಿ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಮತ್ತೊಂದು ಎಫ್ ಐ ಆರ್, ಬೆಂಗಳೂರಿನ ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ FIR 🔴ಕ್ರೈಮ್-ಹೊಸ ವರ್ಷಾಚರಣೆ ದಿನ ಕುಡಿದು ವಾಹನ ಚಲಾಯಿಸುತ್ತಿದ್ದ 513 ಮಂದಿಗೆ ಸಂಚಾರಿ ಪೊಲೀಸರು ಶಾಕ್, 28 ಸಾವಿರ 127 ಮಂದಿಗೆ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ,513 ಮಂದಿ ಕುಡಿದು ವಾಹನ ಚಲಾಯಿಸಿರುವುದು ಪತ್ತೆ. 🔴ಅಬಕಾರಿ: ಹೊಸ ವರ್ಷಕ್ಕೆ ಖಜಾನೆ ತುಂಬಿಸಿದ ಮದ್ಯ ಪ್ರಿಯರು,ದಾಖಲೆ ಮಟ್ಟದ ಮದ್ಯ ಮಾರಾಟಕ್ಕೆ ಕಾರಣರಾದ ಮದ್ಯಪ್ರಿಯರು, ನಿನ್ನೆ( ಡಿಸೆಂಬರ್ 31) ಅಬಕಾರಿ ಇಲಾಖೆಗೆ ಕೋಟಿ ಕೋಟಿ ಆದಾಯ, ಒಂದೇ ದಿನಕ್ಕೆ ಭರ್ತಿ ₹308 ಕೋಟಿ ಮದ್ಯ ಸೇಲ್,

ರಾಜ್ಯ

Recent News

ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ “ಸಾಮ್ರಾಟ್‌” ಚಾನೆಲ್‌ “ಚೀಫ್‌-ಎಡಿಟರ್‌”..

ಬೆಂಗಳೂರು: ಇದು,ಇಡೀ ರಾಜ್ಯವೇ ಖುಷಿ ಪಡುವ ವಿಷಯ ಎಂದ್ಹೇಳಿ ರಾತ್ರೋರಾತ್ರಿ ಸುದ್ದಿಯಾದ ಹೆಣ್ಣುಮಗಳು ದಿವ್ಯಾವಸಂತ.ಆದ್ರೆ...

“ಭ್ರಷ್ಟ” ಡಿಡಿಪಿಐ ನಿಂಗರಾಜಪ್ಪಗೆ ಟ್ರಾನ್ಸ್‌ ಫರ್‌ ಶಿಕ್ಷೆ.. ಡಾ.ಯತೀಂದ್ರ ಅತ್ಯಾಪ್ತ ವಿವೇಕಾನಂದ ಅವರಿಗೆ ಆಯಕಟ್ಟಿನ ಹುದ್ದೆ ಭಾಗ್ಯ.!

ದಶಕಗಳಿಂದಲೂ ಕದಲದೆ ಕೂತಿರುವವರ ವರ್ಗಾವಣೆ ಯಾವಾಗ..!? ಬೆಂಗಳೂರು:ಶಾಲಾ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆ ಪರ್ವ...

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ ಸ್ವಜನ ಪಕ್ಷಪಾತ ಆರೋಪ..?! ಸೀರೆ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಸಂಘದ ವಿರುದ್ದ FIR

ಕಿರುಕುಳ-ನಿಂದನೆ-ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಅಧ್ಯಕ್ಷರು ಸೇರಿದಂತೆ ಐವರ ವಿರುದ್ದ ಎಫ್ ಐಆರ್ ಬೆಂಗಳೂರು:...

ವೀರೇಂದ್ರ ಹೆಗ್ಗಡೆ ವಿರುದ್ದ ಮಾನಹಾನಿ ವರದಿ ಮಾಡದಂತೆ ಮಾದ್ಯಮಗಳಿಗೆ ಕೋರ್ಟ್ ನಿರ್ಬಂಧ

ಮಾದ್ಯಮಗಳ ವಿರುದ್ದದ ಹೋರಾಟದಲ್ಲಿ ವೀರೇಂದ್ರ ಹೆಗ್ಗಡೆಗೆ ಮುನ್ನಡೆ..ಕೋರ್ಟ್ ಗೆ ಮೊರೆ ಹೋಗಲು ಮಾದ್ಯಮಗಳ ನಿರ್ದಾರ...

BBMP ಡಿಸಿಎಫ್‌ ವಿರುದ್ಧ 15 % ಕಮಿಷನ್‌ ಆರೋಪ-ಡಿಸಿಎಂಗೆ ದೂರು.

18 ಲಕ್ಷ ಬಿಲ್‌ ಗೆ 16 ಪರ್ಸೇಂಟ್‌ ಕಮಿಷನ್‌ ಕೇಳಿದ್ರಂತೆ ಡಿಸಿಎಫ್‌ ಸ್ವಾಮಿ..! ಮಾಡದ ಕೆಲಸಕ್ಕೆ ಬೋಗಸ್‌ ಬಿಲ್‌...