ಹೇಳ್ರಿ.. ಮಾರ್ವಾಡಿಗಳೇ..!  “ಪೂಜೆ-ವೃತ-ದಾನ-ಪ್ರಾಣಿಪಕ್ಷಗಳಿಗೆ ಆಹಾರ” ಯಾವ ಪುರುಷಾರ್ಥಕ್ಕೆ..!

ಬೆಂಗಳೂರಲ್ಲಿ ಹೆಚ್ಚಾಯ್ತು ಕೆಲವು ಮಾರ್ವಾಡಿಗಳ ರೌಡಿಯಿಸಂ- ಆಟಾಟೋಪ: ಅಟ್ಟಹಾಸಕ್ಕೆ ಕಡಿವಾಣ ಬೀಳದಿದ್ರೆ ಕನ್ನಡಿಗರಿಗೇನೆ ಅಪಾಯ..? ಬೆಂಗಳೂರಲ್ಲಿ ಕೆಲವು ಮಾರ್ವಾಡಿಗಳ ಆಟಾಟೋಪ-ಅಟ್ಟಹಾಸ ಅದೇಕೋ ಹೆಚ್ಚಾದಂತಿದೆ.(ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಕೂಡ ಒಳ್ಳೆಯದಲ್ಲ..ಇವತ್ತು ಅನೇಕರು ಮಹಾವೀರ ಬೋಧಿಸಿದ ತತ್ವಕ್ಕೆ ನಿಷ್ಟರಾಗಿ ಬದುಕುತ್ತಿದ್ದಾರೆ..ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ..) ವಾಸದ ಜತೆಗೆ ವ್ಯಾಪಾರ ಮಾಡಿಕೊಂಡು ಹೋಗ್ಲಿಕ್ಕೆ ಸ್ಥಳಾವಕಾಶ ಕೊಟ್ಟಿದ್ದು ವಿಶಾಲ ಹೃದಯಿಗಳಾದ ನಮ್ಮ ಕನ್ನಡಿಗರ ತಪ್ಪು ಎನ್ನಿಸ್ಲಿಕ್ಕೆ ಶುರುವಾಗಿದೆ.ಈಗಾಗಲೇ ಬೆಂಗಳೂರನ್ನು ಬಹುತೇಕ ಅತಿಕ್ರಮಿಸಿಕೊಂಡಿರುವ ಮಾರ್ವಾಡಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡೊಕ್ಕೆ ಶುರುಮಾಡಿದ್ದಾರೆ. ಅವರ ಅಟ್ಟಹಾಸದ ಅತಿರೇಕಕ್ಕೆ … Read more