BBMP
BREAKING NEWS
CITY
CRIME NEWS
EXCLUSIVE NEWS
INVESTIGATION STORY
KANNADAFLASHNEWS
SPECIALSTORIES
EXCLUSIVE…”ಜಂಗಲ್ ರಾಜ್” ಆಯ್ತಾ ಬೆಂಗಳೂರು.?! ಅನ್ಯಾಯ ಪ್ರಶ್ನಿಸಿದ “ವೈದ್ಯ”ನ ಮೇಲೆ ಮಾರಣಾಂತಿಕ ಹಲ್ಲೆ..
”ಡಾಕ್ಟರ್ ಆನ್ ವ್ಹೀಲ್” ಖ್ಯಾತಿಯ ಡಾ.ಸುನೀಲ್ ಹೆಬ್ಬಿ ಮೇಲೆ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಅಸೋಸಿಯೇಷನ್ ಪದಾಧಿಕಾರಿಗಳಿಂದ ಹಲ್ಲೆ ಬೆಂಗಳೂರು:ನಿಮ್ಮ ನಡುವೆ ಏನೇ ಅನ್ಯಾಯವಾದ್ರೂ ಸಹಿಸಿಕೊಳ್ಳಬೇಕು,.,ಅದನ್ನು ಪ್ರಶ್ನಿಸಲೇಬೇಡಿ..? ನೀವೂ ಎಷ್ಟೇ ಬುದ್ಧಿವಂತರಾಗಿರ್ರಿ..ಎಷ್ಟೇ ಕಾನೂನು ತಿಳ್ಕೊಂಡಿರ್ರಿ… ಅನ್ಯಾಯವನ್ನು ತುಟಿ ಕಚ್ಚಿ ಸಹಿಸಿಕೊಳ್ಳಬೇಕೇ ಹೊರತು…