EXCLUSIVE.. ಸರ್ಕಾರಿ ಕಚೇರಿಯಲ್ಲೇ “ಪರಿಸರಾಧಿಕಾರಿ”ಯ ಭರ್ಜರಿ ಬಾಡೂಟ..!-ನಿವೃತ್ತಿ ವೇಳೆಯಲ್ಲೇ “ಕಂಟಕ” ಮೈಮೇಲೆ ಎಳೆದುಕೊಂಡ ಮಂಜುನಾಥ್..?

****ರಾಮನಗರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ  ಕಚೇರಿಯಲ್ಲಿಯೇ ಮಟ ಮಟವೇ ಮದ್ಯಾಹ್ನ ಭರ್ಜರಿ ಬಾಡೂಟ  ****ರಾಮನಗರ ಪರಿಸರಾಧಿಕಾರಿ ಮಂಜುನಾಥ್‌ ಅವರಿಗೆ ಸಿಬ್ಬಂದಿಗೆ ಮಾಂಸದೂಟ  ****ಸರ್ಕಾರಿ ಕಚೇರಿಯಲ್ಲಿ ಖಾಸಗಿ ಉದ್ದೇಶದ ಕಾರ್ಯಕ್ರಮ-ಸಂಭ್ರಮಾಚರಣೆಗೆ ಅವಕಾಶವಿಲ್ಲ ಎನ್ನುತ್ತೆ ಸರ್ಕಾರದ ಸುತ್ತೋಲೆ  ****ನಿಯಮ ಉಲ್ಲಂಘಿಸಿದ್ರೆ ಆಗುವ ದುಷ್ಪರಿಣಾಮಗಳ ಮಾಹಿತಿಯಿದ್ದಾಗ್ಯೂ ನಿರ್ಲಕ್ಷ್ಯ ವಹಿಸಿದ್ರಾ ಮಂಜುನಾಥ್‌ ****ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ “ಆಡಳಿತ”ವನ್ನೇ “ಮ್ಯಾನೇಜ್‌” ಮಾಡುವುದಾಗಿ ಆತ್ಮೀಯರ ಬಳಿ ಹೇಳಿಕೊಂಡಿದ್ದಾರಾ ಮಂಜುನಾಥ್‌..!?  ****ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆಯೇ  ದಕ್ಷ ಐಎಫ್‌ ಎಸ್‌ ಅಧಿಕಾರಿ ಗೋಕುಲ್‌     ಬೆಂಗಳೂರು(ರಾಮನಗರ): … Read more