ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ “ಸಾಮ್ರಾಟ್‌” ಚಾನೆಲ್‌ “ಚೀಫ್‌-ಎಡಿಟರ್‌”..

ಬೆಂಗಳೂರು: ಇದು,ಇಡೀ ರಾಜ್ಯವೇ ಖುಷಿ ಪಡುವ ವಿಷಯ ಎಂದ್ಹೇಳಿ ರಾತ್ರೋರಾತ್ರಿ ಸುದ್ದಿಯಾದ ಹೆಣ್ಣುಮಗಳು ದಿವ್ಯಾವಸಂತ.ಆದ್ರೆ ನಂತರ ಮಾಡಿಕೊಂಡ ಯಡವಟ್ಟುಗಳು ಆಕೆಯನ್ನು ಯಾವ ಸ್ಥಿತಿಗೆ ತಂದುನಿಲ್ಲಿಸಿತು ಎನ್ನುವುದನ್ನು ತಿಳಿಸಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ನೆಗೆಟಿವ್‌ ಆಗಿ ಟ್ರೋಲ್‌ ಆಗಿ ಅದಕ್ಕೆ ಸ್ಪಷ್ಟನೆ ಕೊಡಲು ಕಣ್ಣೀರು ಹಾಕಿದ್ರೂ ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸುವಂಥ ಸ್ಥಿತಿ ನಿರ್ಮಾಣವಾಗಿದ್ದು ಕೂಡ ಸುಳ್ಳಲ್ಲ.ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದ ಆಕೆ ದಿಡೀರ್‌ ನಾಪತ್ತೆ ಆಗಿಬಿಟ್ಟಿದ್ಲು..ಕಮ್‌ ಬ್ಯಾಕ್‌ ಮಾಡೊಕ್ಕೆ ಒದ್ದಾಡುವಂತಾಗಿತ್ತು.ಇದರ ನಡುವೆಯೇ ಸ್ತ್ರೀ ಎನ್ನುವ ಮಹಿಳಾ … Read more

MAJOR OPERATION IN TV9 KANNADA DIGITAL…!? TV-9 ಕನ್ನಡ ಡಿಜಿಟಲ್ ಟೀಮ್ ನ 8 ಉದ್ಯೋಗಿಗಳ ಕೆಲಸಕ್ಕೆ ಕುತ್ತು..?! “ಮನಿ-9” ಬಳಿಕ “ಡಿಜಿಟಲ್” ಗೆ ಆಪರೇಷನ್..?!

ಬೆಂಗಳೂರು: ಇದು ಕನ್ನಡದ ನಂಬರ್ 1 ನ್ಯೂಸ್ ಚಾನೆಲ್ ಡಿಜಿಟಲ್ ವಿಭಾಗದ ಆಡಳಿತ  ಅಮಾಯಕ ಹಾಗು ಪ್ರಾಮಾಣಿ ಕ  ಸಿಬ್ಬಂದಿಯನ್ನು ಅಮಾನವೀಯವಾಗಿ ನಡೆಸಿಕೊಂಡಿದೆ ಎನ್ನಲಾದ ನೋವಿನ ಕಥೆ.?  ವರ್ಷಗಳಿಂದಲೂ  ಕೆಲಸ ಮಾಡುತ್ತಿದ್ದವರನ್ನು ಏಕಾಏಕಿ, ನಾಳೆಯಿಂದ ನಿಮ್ಮ ಸೇವೆ ನಮಗೆ ಅಗತ್ಯವಿಲ್ಲ,ಕೆಲಸಕ್ಕೆ ಬರಬೇಡಿ ಎಂದ್ಹೇಳಿಬಿಟ್ಟರೆ ತಮ್ಮ ಕಸುವನ್ನೆಲ್ಲಾ ಒಗ್ಗೂಡಿಸಿ ಕೆಲಸ ಮಾಡಿದ ಸಿಬ್ಬಂದಿಯ ಸ್ಥಿತಿ ಹೇಗಾಗಬೇಡ. ಅವರ ವೃತ್ತಿಜೀವನ-ಸಮಾಜದಲ್ಲಿ ಕಾಯ್ದುಕೊಂಡ ಘನತೆ-ಪ್ರತಿಷ್ಠೆ, ವೈಯುಕ್ತಿಕ ಜೀವನ, ಹೆಂಡತಿ ಮಕ್ಕಳು… ಸಾಲ,ಇನ್ ಸ್ಟಾಲ್ಮೆಂಟ್.. ಹೀಗೆ ಕೆಲಸ ನಂಬಿಕೊಂಡು ಮೈ ತುಂಬಾ ಮಾಡಿಕೊಂಡ … Read more