ನವೆಂಬರ್ 09 ಕ್ಕೆ ಪತ್ರಕರ್ತರ ಸಂಘದ ಎಲೆಕ್ಷನ್: ಅಖಾಡದಲ್ಲಿ “ತಂತ್ರ-ಕುತಂತ್ರ-ರಣತಂತ್ರ”

ಬೆಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ಮತ್ತು ಕಾಳಜಿ,ಒಳಿತಿಗೆ ಏನ್ ಕೆಲಸ ಮಾಡದಿದ್ರೂ ಪರ್ವಾಗಿಲ್ಲ.ನಿರ್ದಿಷ್ಟ ಅವಧಿ ಚುನಾವಣೆ ಹತ್ತಿರವಾಗ್ತಿದ್ದಂಗೆ ಪತ್ರಕರ್ತರ ಸಂಘದಲ್ಲಿ ಚಟುವಟಿಕೆ ಬಿರುಸುಗೊಳ್ಳುತ್ತವೆ. ಅದೇ ರೀತಿ ನವೆಂಬರ್ 9 ರಂದು( 09-11-2025) ನಡೆಯಲಿರುವ ರಾಜ್ಯವ್ಯಾಪಿ ಚುನಾವಣೆ ಕಣ ಕೂಡ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಘಟಕವಾರು ಚುನಾವಣೆಗೆ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.ಪತ್ರಕರ್ತರು ಅಧಿಕಾರದ ಚುಕ್ಕಾಣಿ ಹಿಡಿಯೊಕ್ಕೆ ಎಲ್ಲಾ ರೀತಿಯ ತಂತ್ರ-ಕುತಂತ್ರಗಾರಿಕೆ, ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ರಾಜ್ಯದ ಎಲ್ಲಾ ಘಟಕಗಳದ್ದು ಒಂದು ಕೈಯಾದ್ರೆ ಬೆಂಗಳೂರು ನಗರ … Read more