“ಕಿದ್ವಾಯಿ”ಗೆ ಟೆರರ್ KAS ಡಾ.ಅಶಾ ಪರ್ವಿನ್ ಎಂಟ್ರಿ..ಭ್ರಷ್ಟರಲ್ಲಿ ನಡುಕ..

ಕೆಎಎಸ್ ಅಧಿಕಾರಿಗಳಲ್ಲಿ ಬಹುತೇಕರು ಹಣ ಮಾಡ್ಲಿಕ್ಕೆಂದೇ ಆಯಕಟ್ಟಿನ ಹುದ್ದೆಗಳನ್ನು ಹುಡುಕಿ, ಅದಕ್ಕಾಗಿ ಕೋಟಿಗಳಲ್ಲಿ ಹಣ ಖರ್ಚು ಮಾಡಿ ಕಟ್ಟಿದ ಹಣವನ್ನು ಕೆಲ ಅವಧಿಯಲ್ಲೇ ಡಬಲ್-ತ್ರಿಬಲ್ ಮಾಡಿಕೊಳ್ಳುತ್ತಿರುವುದರ ಬಗ್ಗೆ ಹೇಳಿದ್ದೇವೆ..‌ ಕೇಳಿದ್ದೇವೆ.ಆದರೆ ಕೆಲಸ ಮಾಡುವ ವ್ಯವಸ್ಥೆ ಜನಪರವಾಗಿಲ್ಲದಿದ್ದರೆ, ಅದರಿಂದ ಸರ್ಕಾರದ ಉದ್ದೇಶ ಈಡೇರಿಲ್ಲ ಎಂದ್ರೆ ಆ ವ್ಯವಸ್ಥೆ ವಿರುದ್ಧವೇ ಬಂಡಾಯ ಎದ್ದು ಪ್ರಶ್ನಿಸುವ ಕೆಲಸವನ್ನು ಎಷ್ಟು ಅದಿಕಾರಿಗಳು ಮಾಡ್ತಾರೆ..?ಆ ಧೈರ್ಯವನ್ನು ಎಷ್ಟು ಜನ ಪ್ರದರ್ಶಿಸ್ತಾರೆ ಹೇಳಿ..? ತುಂಬಾ ಕಡಿಮೆ ಅಲ್ವಾ..? ಖರ್ಚು ಮಾಡಿ ಪೋಸ್ಟಿಂಗ್ ಹಾಕಿಸಿಕೊಂಡು ಬಂದ ಜಾಗದಲ್ಲಿ … Read more