ಕಿದ್ವಾಯಿ ಆಡಳಿತಕ್ಕೇ ಕ್ಯಾನ್ಸರ್..!? ಕಿದ್ವಾಯಿಯಲ್ಲಿ ಕೆಎಎಸ್ ಗಳಿಗೇಕೆ ಅಲ್ಪಾಯುಷ್ಯ..!

ಅಧಿಕಾರ ನೀಡೋದು ಸರ್ಕಾರನೇ..ಮೊಟಕುಗೊಳಿಸಿರೋದು ಸರ್ಕಾರನೇ.? ಬೆಂಗಳೂರು: ಸರ್ಕಾರದ ಪ್ರತಿಷ್ಟಿತ ಆರೋಗ್ಯ ಸಂಸ್ಥೆಗಳಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಕೂಡ ಒಂದು.ಕ್ಯಾನ್ಸರ್‌ ವಿಷಯಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ-ಉಪಚಾರಕ್ಕೆ ಇರೋ ಏಕೈಕ ಆಸರೆ ಹಾಗೂ ಆಶಾಕಿರಣ ಎಂದರೆ ಅದು ಕಿದ್ವಾಯಿ ಮಾತ್ರ. ಆದರೆ ಇಲ್ಲಿನ ವ್ಯವಸ್ಥೆ ಸರಿಯಾಗಿದೆಯಾ..? ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿತೋ ಆ ಉದ್ದೇಶ ಈಡೇರುತ್ತಿದೆಯಾ.? ಸರ್ಕಾರದ ಸೌಲಭ್ಯಗಳು ಕ್ಯಾನ್ಸರ್‌ ಪೀಡಿತರಿಗೆ ಸಿಗುತ್ತಿದೆಯಾ ಎಂದುನೋಡಿದ್ರೆ ಸಿಗೋ ಉತ್ತರ ಶೂನ್ಯ ಅಂತೆ..ಯಾಕಂದ್ರೆ ಒಳ್ಳೆಯ ಕಾರಣಕ್ಕೆ … Read more

ಯುವ ಕಾಂಗ್ರೆಸ್ ಮುಖಂಡೆ “ದೀಪಿಕಾ ರೆಡ್ಡಿ” ವಿರುದ್ಧದ “ಮಂಜುನಾಥ ಗೌಡ” ಅವರ ಶಿಸ್ತು ಕ್ರಮ ರಾಜಕೀಯ ಕಾರಣವೋ? ವೈಯುಕ್ತಿಕ ಹಿತಾಸಕ್ತಿನೋ..?1

ಬೆಂಗಳೂರು:ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ-ಗುಂಪುಗಾರಿಕೆ ಹೈಕಮಾಂಡ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿರುವ ಸನ್ನಿವೇಶದಲ್ಲಿ ಯುವ ಕಾಂಗ್ರೆಸ್ ನಲ್ಲಿನ ಕಚ್ಚಾಟ ಬೀದಿಗೆ ಬಿದ್ದಿದೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಕೆ ಶಿವಕುಮಾರ್ ಬಲಗೈ ಭಂಟ ಎಂದೇ ಕರೆಯಿಸಿಕೊಳ್ಳುವ ಎಚ್.ಎಸ್ ಮಂಜುನಾಥ್ ಗೌಡ ಪಕ್ಷ ತನಗೆ ಕೊಟ್ಟಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಪಾದನೆಗೆ ಗುರಿಯಾಗಿದ್ದಾರೆ.ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯದ ಮಟ್ಟದಲ್ಲಿ ಲಕ್ಷಾಂತರ ಮತ ಪಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ವಿರುದ್ಧ ಹರಿಹಾಯ್ದು ಇಕ್ಕಟ್ಟಿಗೆ ಸಿಲುಕುವ ಪರಿಸ್ತಿತಿ … Read more