EXCLUSIVE:ಹೊಸ ರೂಪ-ವಿನ್ಯಾಸ ದ ಏಷ್ಯಾನೆಟ್‌ “ಸುವರ್ಣ”ಕ್ಕೆ ಇವರೇ ಆ ನೂತನ “ಸಾರ‍ಥಿ”..!

ಕರ್ನಾಟಕದ ನಂಬರ್‌ 1 ಚಾನೆಲ್‌ ತೊರೆದು ಶೀಘ್ರವೇ ಸುವರ್ಣ ಬಳಗ ಸೇರಲಿರುವ ಸಭ್ಯ-ಸಂಭಾವಿತ ಪತ್ರಕರ್ತ..   ಬೆಂಗಳೂರು: ಸುವರ್ಣ ಸುದ್ದಿವಾಹಿನಿ(suvarna news channel) ಬದಲಾಗುತ್ತಿದೆ..ತನ್ನ ಹಳೆಯ ಸ್ವರೂಪ ಮತ್ತು ವಿನ್ಯಾಸವನ್ನು ರೂಪಾಂತರಿಸಿಕೊಳ್ಳುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ. ಹಾಗೆಯೇ ಆಗಿದ್ದರೆ  ನಿಜಕ್ಕೂ ಸಂತೋಷದ ಬೆಳವಣಿಗೆ.( ಆದರೆ ಕರ್ನಾಟಕದಲ್ಲಿ ಏಷಿಯಾ ನೆಟ್  ಸುವರ್ಣ ಮಾಡಿದಷ್ಟು ಬದಲಾವಣೆಗಳನ್ನು ಇನ್ನೊಂದು ನ್ಯೂಸ್ ಚಾನೆಲ್ ಮಾಡಲಿರಲಿಕ್ಕಿಲ್ಲ.. ಆದರೆ ಆ ಪ್ರಯತ್ನಗಳು ನಿರೀಕ್ಷೆ ತಲುಪದೇ ಹೋದದ್ದು ಮಾತ್ರ ದುರಾದೃಷ್ಟಕರ).ಈ ಎಲ್ಲಾ ಬದಲಾವಣೆ ಬಳಿಕವೂ ಸುವರ್ಣ … Read more

exclusive:”ರಿಪಬ್ಲಿಕ್ ಕನ್ನಡ”ದ ಬಳಗಕ್ಕೆ ಅರ್ನಾಬ್ ಮೆಚ್ಚಿದ  “ರಾಷ್ಟ್ರವಾದಿ” ಪತ್ರಕರ್ತನ ಎಂಟ್ರಿ…?

ನಿರ್ಣಾಯಕ ಹಂತದ ಮಾತುಕತೆ ಫಲಿಸಿದ್ರೆ ರಿಪಬ್ಲಿಕ್ ಗೆ ರಾಷ್ಟ್ರವಾದಿ” ಪತ್ರಕರ್ತ,ಶೀಘ್ರ ಸೇರ್ಪಡೆ-ಘಟಾನುಘಟಿಗಳಿಗೆಲ್ಲಾ ಕಾದಿದೆಯಂತೆ ಕೊಕ್ನ ಶಾಕ್..! ಬೆಂಗಳೂರು: ನೇಷನ್ ವಾಂಟ್ಸ್ ಟು ನೌ(nation wants to know..!?)…ಎನ್ನುವ ಕಮ್ಯಾಂಡಿಂಗ್ ದ್ವನಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮನೆಮಾತಾದ ಅರ್ನಾಬ್ ಗೋಸ್ವಾಮಿಯ(arnab goswami) ಕರ್ನಾಟಕದಲ್ಲಿ ರಿಪಬ್ಲಿಕ್ ಕನ್ನಡ(republic kannada news channel) ಕಟ್ಟಿ ಬೆಳೆಸುವ ಕನಸು ಈಡೇರಿದಂತೆ ಕಾಣ್ತಿಲ್ಲ.ಜಯಪ್ರಕಾಶ್ ಶೆಟ್ಟಿ (jaya prakash shetty)ನೇತೃತ್ವದ ತಂಡದ ಫರ್ಫಾಮೆನ್ಸ್ ನಿರೀಕ್ಷೆ ಮಟ್ಟವನ್ನೂ ತಲುಪುತ್ತಿಲ್ಲ.ಹಾಗಾಗಿಯೇ ತಂಡಕ್ಕೆ ಸಮರ್ಥ ಮುಂದಾಳುವನ್ನು ತಂದು ಕೂರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಅದರ … Read more

EXCLUSIVE…ARNAB, “KARNATAKA WANTS TO kNOW” ಏನಾಗಲಿದೆ ಕರ್ನಾಟಕದಲ್ಲಿ “ರಿಪಬ್ಲಿಕ್ ಕನ್ನಡ”  ಭವಿಷ್ಯ..!?

ಕರ್ನಾಟಕದಲ್ಲಿ ತಲೆಕೆಳಗಾಯ್ತಾ, ಆರಕ್ಕೇರದ,ಮೂರಕ್ಕೆ ಇಳಿಯದ ಅರ್ನಾಬ್ ಕನಸಿನ “ರಿಪಬ್ಲಿಕ್ ಕನ್ನಡ”(republic kannada) ಚಾನೆಲ್ ನ   ಲೆಕ್ಕಾಚಾರ..! ಬೆಂಗಳೂರು:ಮಾದ್ಯಮ ಕ್ಷೇತ್ರದ ದೈತ್ಯ-ದಿಗ್ಗಜ ಅರ್ನಾಬ್ ಗೋಸ್ವಾಮಿ(arnab goswami) ತುಂಬಾ ಮಹಾತ್ವಾಕಾಂಕ್ಷೆ-ಕನಸು-ನಿರೀಕ್ಷೆಯಲ್ಲಿ ಕಟ್ಟಿದ ರಿಪಬ್ಲಿಕ್ ನ್ಯೂಸ್ ಚಾನೆಲ್(republic news channel) ಅವರ ಲೆಕ್ಕಾಚಾರಗಳಂತೆ ನಡೆಯುತ್ತಿದೆ.ಅದರಿಂದ ಅರ್ನಾಬ್ ಸಂತುಷ್ಟರಾಗಿದ್ದಾರೆ ಕೂಡ.ಆದರೆ ಕರ್ನಾಟಕ(karnataka)ದಲ್ಲೇಕೋ ಮಾತ್ರ ಅವರ ಲೆಕ್ಕಾಚಾರ-ಗಣಿತ-ಗುಣಿತ ಯಾವುದೂ ವರ್ಕೌಟ್ ಆದಂತೆ ಕಾಣ್ತಿಲ್ಲ.ಯಾವ ಭರವಸೆ-ನಿರಿಕ್ಷೆ ಇಟ್ಟುಕೊಂಡು ಕೋಟ್ಯಾಂತರ ಸುರಿದು ರಿಪಬ್ಲಿಕ್ ಸುದ್ದಿ ಸಾಮ್ರಾಜ್ಯ ವಿಸ್ತರಿಸ ಬೇಕೆಂದುಕೊಂಡಿದ್ರೋ ಅದ್ಯಾವುದು ಅಂದುಕೊಂಡಂತೆ ಆಗುತ್ತಿಲ್ಲ ಎನ್ನುವ ಸ್ಪೋಟಕ-ಅಘಾತಕಾರಿ ಸುದ್ದಿ … Read more