exclusive:”ರಿಪಬ್ಲಿಕ್ ಕನ್ನಡ”ದ ಬಳಗಕ್ಕೆ ಅರ್ನಾಬ್ ಮೆಚ್ಚಿದ “ರಾಷ್ಟ್ರವಾದಿ” ಪತ್ರಕರ್ತನ ಎಂಟ್ರಿ…?
ನಿರ್ಣಾಯಕ ಹಂತದ ಮಾತುಕತೆ ಫಲಿಸಿದ್ರೆ ರಿಪಬ್ಲಿಕ್ ಗೆ ರಾಷ್ಟ್ರವಾದಿ” ಪತ್ರಕರ್ತ,ಶೀಘ್ರ ಸೇರ್ಪಡೆ-ಘಟಾನುಘಟಿಗಳಿಗೆಲ್ಲಾ ಕಾದಿದೆಯಂತೆ ಕೊಕ್ನ ಶಾಕ್..! ಬೆಂಗಳೂರು: ನೇಷನ್ ವಾಂಟ್ಸ್ ಟು ನೌ(nation wants to know..!?)…ಎನ್ನುವ ಕಮ್ಯಾಂಡಿಂಗ್ ದ್ವನಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮನೆಮಾತಾದ ಅರ್ನಾಬ್ ಗೋಸ್ವಾಮಿಯ(arnab goswami) ಕರ್ನಾಟಕದಲ್ಲಿ ರಿಪಬ್ಲಿಕ್ ಕನ್ನಡ(republic kannada news channel) ಕಟ್ಟಿ ಬೆಳೆಸುವ ಕನಸು ಈಡೇರಿದಂತೆ ಕಾಣ್ತಿಲ್ಲ.ಜಯಪ್ರಕಾಶ್ ಶೆಟ್ಟಿ (jaya prakash shetty)ನೇತೃತ್ವದ ತಂಡದ ಫರ್ಫಾಮೆನ್ಸ್ ನಿರೀಕ್ಷೆ ಮಟ್ಟವನ್ನೂ ತಲುಪುತ್ತಿಲ್ಲ.ಹಾಗಾಗಿಯೇ ತಂಡಕ್ಕೆ ಸಮರ್ಥ ಮುಂದಾಳುವನ್ನು ತಂದು ಕೂರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಅದರ … Read more