shivamogga politics exclusive..talkwar over kseshwarappa from mla chennabasappa(chenni) “ಶಿಷ್ಯನಿಂದಲೇ “ಗುರು”ವಿಗೆ “ಗುನ್ನಾ”..ಕೆಎಸ್‌ ಈಶ್ವರಪ್ಪ ವಿರುದ್ಧ ಎಮ್ಮೆಲ್ಲೆ ಚನ್ನಬಸಪ್ಪ ಹರಿಹಾಯ್ದಿದ್ದೇಕೆ..? ಹತಾಷೆಯ ಹೇಳಿಕೆಯೋ..!ಸೋಲಿನ ಭೀತಿಯ ಮುನ್ಸೂಚನೆನೋ..?

ಶಿವಮೊಗ್ಗ:ರಾಜಕಾರಣದಲ್ಲಿ ಎಲ್ಲವೂ ಸಹ್ಯ..ಸಾಧ್ಯ ಎನ್ನುವ ಮಾತಿದೆ..ಜತೆಗಿದ್ದವರು ದೂರವಾಗ್ತಾರೆ..ಶತೃಗಳು ಮಿತ್ರರಾಗ್ತಾರೆ..ಹಾಗೆಯೇ ಮಿತ್ರರ ನಡುವೆ ವೈರತ್ವ ಬೆಳೆದುಬಿಡುತ್ತೆ..ಆದರೆ ಇದು ಶಾಶ್ವತವಲ್ಲ ಎನ್ನೋದು ಮಾತ್ರ ಸತ್ಯ.ಪಕ್ಷ-ನಾಯಕರು ಎಂದುಕೊಂಡು ಕಾರ್ಯಕರ್ತರು ಕಚ್ಚಾಡಿಕೊಳ್ತಿದ್ರೆ ನಾಯಕರು ಮಾತ್ರ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ತಿರ್ತಾರೆ..ಇದು ರಾಜಕೀಯದ ಭಾಗ ಬಿಡಿ.. ಇದಕ್ಕೆ ಶಿವಮೊಗ್ಗದ ರಾಜಕಾರಣವೂ ಹೊರತಲ್ಲ..ಏಕಂದ್ರೆ, ಯಾವ ಶಿಷ್ಯನಿಗೆ ಯಾರು, ರಾಜಕೀಯ ಗುರು ಅಂಥ ಕರೆಸಿಕೊಂಡಿದ್ರೋ ಅದೇ ಗುರುವನ್ನು ಇವತ್ತು ಅವರ ಶಿಷ್ಯೋತ್ತಮ ಎನಿಸಿಕೊಂಡಿದ್ದವರೇ ಸಾರ್ವಜನಿಕವಾಗಿ ವಾಚಾಮಗೋಚರವಾಗಿ ಟೀಕಿಸುವ,ಎಚ್ಚರಿಸುವ ಮಾತನ್ನಾಡಿದ್ದಾರೆ.ಇದು ಶಿವಮೊಗ್ಗ ರಾಜಕಾರಣದ ಮಟ್ಟಿಗೆ ಮಾತ್ರ ಅತ್ಯಂತ ಗಂಭೀರ ಹಾಗೂ … Read more