“SAD DEMISE”….SENIOR CAMERAMAN “SRINATH BHOOMI” NOMORE..”ಪ್ಯಾರಲಿಸಿಸ್” ಗೆ ಹಿರಿಯ ಕ್ಯಾಮೆರಾಮನ್ “ಶ್ರೀನಾಥ್ ಭೂಮಿ” ಬಲಿ…
ಬೆಂಗಳೂರು: ಸುದ್ದಿ ಜಗತ್ತಿನ ಹಿರಿಯ ಸ್ನೇಹಿತ-ಖ್ಯಾತ ಛಾಯಾಗ್ರಾಹಕ “ಶ್ರೀನಾಥ್ ಭೂಮಿ” ಧೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. “ಪಾರ್ಶ್ವವಾಯು”ಪೀಡಿತರಾಗಿದ್ದ ಶ್ರೀನಾಥ್ ಭೂಮಿ ತಮ್ಮ ವೃದ್ದ ತಾಯಿ ಜತೆ ಸಿಬಿಐ ಕಚೇರಿಯಿರುವ ಗಂಗಾನಗರದಲ್ಲಿ ವಾಸವಾಗಿದ್ದರು.ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀನಾಥ್ ಚಿಕಿತ್ಸೆ ಪಡೆಯಲು ಹಣಕ್ಕೆ ಪರದಾಡುತ್ತಿದ್ದರು.ಒಂದೆಡೆ…