ತುಮಕೂರಿನಲ್ಲಿ ಬಡಿದಾಡಿಕೊಂಡ ನ್ಯೂಸ್ ಚಾನೆಲ್ ರಿಪೋರ್ಟರ್ಸ್: FIR -ಅರೆಸ್ಟ್
ತುಮಕೂರು:ಸಾರ್ವಜನಿಕವಾಗಿ ಹೊಡೆದಾಡುವವರ ದೃಶ್ಯಗಳನ್ನು ಚಿತ್ರೀಕರಿಸಿ ಸುದ್ದಿ ಮಾಡುವ ವರದಿಗಾರರೇ ಇವತ್ತು ಪರಸ್ಪರ ಹೊಡೆದಾಡಿಕೊಂಡು ಸುದ್ದಿಯಾಗಿದ್ದಾರೆ.ಈ ಒಂದು ಘಟನೆಗೆ ಸಾಕ್ಷಿಯಾಗಿರೋದುನ ಕಲ್ಪತರ ನಾಡು ತುಮಕೂರು.ಮಾದ್ಯಮ ಕ್ಷೇತ್ರದಲ್ಲಿ ಮುನ್ನಲೆಯಲ್ಲಿರುವ ಎರಡು ನ್ಯೂಸ್ ಚಾನೆಲ್ ಗಳ ವರದಿಗಾರರೇ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದಲ್ಲದೇ ಪರಸ್ಪರನ ಬೈಯ್ದಾಡಿಕೊಂಡಿದ್ದಾರೆನ್ನಲಾಗಿದೆ.ಪಬ್ಲಿಕ್ ಟಿವಿ ತುಮಕೂರು ವರದಿಗಾರ ಮಂಜುನಾಥ್ ವಿರುದ್ದ ಹಲ್ಲೆಗೊಳಗಾದರೆನ್ನಲಾದ ಝೀ ನ್ಯೂಸ್ ಜಿಲ್ಲಾ ವರದಿಗಾರ ಮಂಜುನಾಥ್ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.ಅವರ ದೂರಿನ ಮೇಲೆ ಎಫ್ ಐಆರ್ ದಾಖಲಿಸಲಾಗಿದ್ದು ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಪಬ್ಲಿಕ್ ಟಿವಿ ವರದಿಗಾರ … Read more