EXCLUSIVE..”ಸೇಲ್‌” ಗಿದೆಯೇ ‌ಬೆಂಗಳೂರು ದಕ್ಷಿಣ ಡಿಡಿಪಿಯು ಹುದ್ದೆ..? ಮೂವರ ನಡುವೆ ಬಿಗ್‌ ಫೈಟ್…..ಯಾರಾಗಲಿದ್ದಾರೆ ಆ ಲಕ್ಕಿ ಮ್ಯಾನ್..‌!

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಪಿಯು(ಪದವಿಪೂರ್ವ) ಉಪನಿರ್ದೇಶಕ ಮನೋಹರ್‌ ಕೊಳ್ಳಾ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದೆ.. ಇದಕ್ಕಾಗಿ ತುರುಸಿನ ಸ್ಪರ್ದೆ ಯೇ ಏರ್ಪಟ್ಟಿದೆಯಂತೆ.ಶತಾಯಗತಾಯ ಹುದ್ದೆ ಅಲಂಕರಿಸಲೇಬೇಕೆನ್ನುವ ಹಠಕ್ಕೆ ಕೆಲವರು ಬಿದ್ದಿದ್ದಾರಂತೆ.ಇದಕ್ಕಾಗಿ ದೊಡ್ಡವರ ದುಂಬಾಲು ಬಿದ್ದಿದ್ದಾರಂತೆ.ಎಲ್ಲಿ ಡಿಮ್ಯಾಂಡ್‌ ಸೃಷ್ಟಿಯಾಗುತ್ತೋ ಅಲ್ಲಿ ವ್ಯಾಪಾರ ಶುರುವಾಗುತ್ತೆ ಎನ್ನುವಂತೆ ಈ ಹುದ್ದೆಗೂ ಅಮೌಂಟ್‌ ಫಿಕ್ಸ್‌ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯಾರು ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡುತ್ತಾರೋ ಅವರೇ ಆ ಲಕ್ಕಿ ಮ್ಯಾನ್‌ ಆಗಲಿದ್ದಾರೆ ಎನ್ನುವಂತ ವಿಶ್ಲೇಷಣೆಗಳು … Read more

ಎಕ್ಸೆಲ್‌ ಪಿಯು ಕಾಲೇಜ್‌ ಕ್ಲೋಸ್..!‌ ಸಾಲು ಸಾಲು ಶೈಕ್ಷಣಿಕ ನಿಯಮ ಉಲ್ಲಂಘನೆ..ವಿದ್ಯಾರ್ಥಿಗಳ ಕಥೆ ಏನು.? ಪೋಷಕರ ಅಳಲು ಕೇಳೋರು ಯಾರು..!?

ಬೆಳ್ತಂಗಡಿ/ಬೆಂಗಳೂರು: ರಾಜ್ಯದ ಪ್ರತಿಷ್ಟಿತ ಕಾಲೇಜೊಂದರ ಬಗ್ಗೆ ಕೆಟ್ಟ ಸುದ್ದಿ ಹೊರಬಿದ್ದಿದೆ. ಶೈಕ್ಷಣಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಕಾಲೇಜ್‌ ಮಾನ್ಯತೆಯನ್ನೇ ರದ್ದು ಮಾಡಿ ೩೦ ದಿನಗಳೊಳಗೆ ಇಡೀ ಕಾರ್ಯಾಚರಣೆ ‍ಸ್ಥಗಿತಗೊಳಿಸಬೇಕೆನ್ನುವುದು ಆ ಸುದ್ದಿ.ಲಕ್ಷಾಂತರ ಹಣ ಕೊಟ್ಟು ಮಕ್ಕಳನ್ನು  ಕಾಲೇಜಿಗೆ ಸೇರಿಸಿರುವ ಪೋಷಕರು ಇದೀಗ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾರೆ.ಆದರೆ ಹಾಗೇನು ನಡೆದೇ ಇಲ್ಲ ಎನ್ನುವಂತೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡ್ತಿದೆ.ಯಾರ್‌ ಮಾತು ನಂಬಬೇಕು.. ಯಾರದ್ದು ಬಿಡಬೇಕೆನ್ನುವ ಗೊಂದಲ ಪೋಷಕರಲ್ಲಿದೆ.ಈ ನಡುವೆ ಇದ್ಯಾವುದರ ಮಾಹಿತಿಯೇ ಇಲ್ಲದ ಮಕ್ಕಳು ಕಾಲೇಜಿನ ಕಟ್ಟಡದಲ್ಲಿ ಎಂದಿನಂತೆ … Read more