ಬೆಂಗಳೂರು: ಹಲವು ತಿಂಗಳ ಕಾತುರ ಹಾಗೂ ನಿರೀಕ್ಚೆಗೆ ಸರ್ಕಾರ ಕೊನೆಗೂ ತೆರೆ ಎಳೆದಿದೆ.32 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪ್ರಕಟಿಸಿದೆ.ಪ್ರಮುಖ ಆಯಕಟ್ಟಿನ ನಿಗಮಗಳ ಪಟ್ಟಿಯನ್ನು ಮೊದಲು ಪ್ರಕಟಿಸಿದ್ದು ಮಳವಳ್ಳಿ ಎಮ್ಮೆಲ್ಲೆ ನರೇಂದ್ರ ಸ್ವಾಮಿ,ಶಾಂತಿನಗರ ಎಮ್ಮೆಲ್ಲೆ ಎನ್ ಎ ಹ್ಯಾರೀಸ್, ತುಮಕೂರಿನ ಗುಬ್ಬಿ ವಿಧಾನಸಭಾ  ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರಿಗೆ ಕೆಎಸ್ ಆರ್ ಟಿಸಿ, ಅರಸಿಕೆರೆ ಶಾಸಕ ಶಿವಲಿಂಗೆಗೌಡ ಅವರಿಗೆ ಗೃಹಮಂಡಳಿ, ಭದ್ರಾವತಿ ಎಮ್ಮೆಲ್ಲೆ ಸಂಗಮೇಶ್ ಅವರಿಗೆ ಕೆಆರ್ ಐಡಿಎಲ್ ನಿಗಮಗಳ ಅಧ್ಯಕ್ಷಸ್ಥಾನ ನೀಡಲಾಗಿದೆ.

ಸರ್ಕಾರದ ಆದೇಶವನ್ನು ಕೆಪಿಸಿಸಿ ಪ್ರಕಟಪಡಿಸಿದ್ದು ನಿಗಮ ಮಂಡಳಿಗಳ ಅಧ್ಯಕ್ಷಸ್ಥಾನವನ್ನ ಪ್ರಕಟಿಸಲಾಗಿದೆ.ಅಂದ್ಹಾಗೆ ಯಾವೆಲ್ಲಾ ನಿಗಮಗಳಿಗೆ ಯಾರೆಲ್ಲರನ್ನು ನೇಮಕ ಮಾಡಲಾ್ಗಿದೆ ಎನ್ನುವುದನ್ನು ನೋಡುವುದಾದರೆ

1-ಎನ್ ಎ ಹ್ಯಾರೀಸ್- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

2-ಬಿ.ಜಿ ಗೋವಿಂದಪ್ಪ-ಆಹಾರ ನಿಗಮ

3-ಶಿವಲಿಂಗೇಗೌಡ-ಕರ್ನಾಟಕ ಗೃಹಮಂಡಳಿ

4-ಗುಬ್ಬಿ ಶ್ರೀನಿವಾಸ್-ಕೆಎಸ್ ಆರ್ ಟಿಸಿ

5-ರಾಜುಕಾಗೆ-ಈಶಾನ್ಯ ಸಾರಿಗೆ

6-ಬಿ.ಕೆ ಸಂಗಮೇಶ್ವರ್-ಕೆಆರ್ ಐಡಿಎಲ್

7-ಜೆ.ಟಿ ಪಾಟೀಲ್-ಹಟ್ಟಿ ಚಿನ್ನದ ಗಣಿ

8-ರಾಜ ವೆಂಕಟಪ್ಪ ನಾಯಕ- ರಾಜ್ಯ ಉಗ್ರಾಣ

9-ನರೇಂದ್ರಸ್ವಾಮಿ-ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

10-ಅನಿಲ್ ಚಿಕ್ಕಮಾದು-ಜಂಗಲ್ ಲಾಡ್ಜ್ ರೆಸಾರ್ಟ್

11-ಹಂಪನಗೌಡ-ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ

12-ಅಪ್ಪಾಜಿ ನಾಡಗೌಡ-ಕೆಎಸ್ ಡಿಎಲ್( ಸಾಬೂನು-ಮಾರ್ಜಕ ನಿಗಮ)

13-ಎಚ್ ವೈ ಮೇಟಿ-ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರ

14-ಬಸವರಾಜ ನೀಲಪ್ಪ ಶಿವಣ್ಣನವರ್-ಕರ್ನಾಟಕ ಅಭಿವೃದ್ಧಿ ನಿಗಮ

15-ಕೌಜಲಗಿ ಮಹಾಂತೇರ್ಶ-ಕರ್ನಾಟಕ ಹಣಕಾಸು ನಿಗಮ

16-ಅಬ್ಬಯ್ಯ ಪ್ರಸಾದ್-ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ

17-ರಘುಮೂರ್ತಿ-ರಾಜ್ಯ ಕೈಗಾರಿಕಾ ಮಂಡಳಿ

18-ಬಿ.ಶಿವಣ್ಣ-ಬೆಂಗಳೂರು ಮಹಾನಗರ ಸಾರಿಗೆ( ಬಿಎಂಟಿಸಿ)

19-ಸುಬ್ಬಾರೆಡ್ಡಿ-ರಾಜ್ಯ ಬೀಜ ಅಭಿವೃದ್ಧಿ ನಿಗಮ

20-ವಿಜಯ ಕಾಶಪ್ಪನವರ್-ಕರ್ನಾಟಕ ಕ್ರೀಡಾ ಪ್ರಾಧಿಕಾರ

21-ಸಿ.ಎನ್ ಬಾಲಕೃಷ್ಣ- ರಾಜ್ಯ ರಸ್ತೆ ಅಭಿವೃದ್ಧಿ

22-ಪುಟ್ಟರಂಗಶೆಟ್ಟಿ-ಎಂಎಸ್ ಐಎಲ್

23-ಬೇಳೂರು ಗೋಪಾಲ ಕೃಷ್ಣ- ಕರ್ನಾಟಕ ರಸ್ತೆ ಅಭಿವೃದ್ದಿ ನಿಗಮ

24-ಜಿಎಸ್ ಪಾಟೀಲ್-ಖನಿಜ ನಿಗಮ

25-ಕೌನಿಜ್ ಫಾತಿಮಾ-ರೇಷ್ಮೆ ಉದ್ಯಮ

26-ಶ್ರೀನಿವಾಸ ಮಾನೆ-ಸಿಎಂ ರಾಜಕೀಯ ಸಲಹೆಗಾರ

27-ಎಂ.ರೂಪಕಲಾ- ಕೈಗಾರಿಕ ಕುಶಲ ಅಭಿವೃದ್ದಿ ನಿಗಮ

28-ಬಸವನಗೌಡ ದದ್ದಲ್- ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ

29-ರಾಜೇಗೌಡ-ಇಂಧನ ಅಭಿವೃದ್ಧಿ ನಿಗಮ

30-ರಘುಮೂರ್ತಿ-ಕೈಗಾರಿಕಾ ಮಂಡಳಿ.

31-ಶರತ್ ಬಚ್ಚೇಗೌಡ-ಕಿಯೋನಿಕ್ಸ್

32-ಸತೀಶ್ ಸೈಲ್-ಕೆಎಂಸಿಎ

33-ಜೆಎನ್  ಗಣೇಶ್-ಕೈ ಮಗ್ಗ ಅಭಿವೃದ್ಧಿ ನಿಗಮ

34-

 

Spread the love

Leave a Reply

Your email address will not be published. Required fields are marked *