ಬೆಂಗಳೂರು: ವಿಶ್ವ ಮಟ್ಟದಲ್ಲಿ ಏನೆಲ್ಲಾ ಖ್ಯಾತಿ-ಹೆಗ್ಗಳಿಕೆ ಹೊಂದಿರುವ ನಮ್ಮ ರಾಜಧಾನಿ ಬೆಂಗಳೂರು ಸಣ್ಣ ಮಳೆಗೂ ಅದುರಿ ಹೋಗುತ್ತೆ.ದೊಡ್ಡ ರಾದ್ದಾಂತಗಳೇ ಸೃಷ್ಟಿಯಾಗುತ್ತದೆ.ಜೀವ ಬಲಿಗಳಂತು ಇತ್ತೀಚೆಗೆ ಕಾಮನ್ ಆಗೋಗಿವೆ.ಇದಕ್ಕೆ ಭಾನುವಾರ ನಡೆದ ದುರಂತವೂ ಹೊರತಾಗಿಲ್ಲ.ಭಾನುವಾರ ಸುರಿದಿದ್ದು ಒಂದರ್ದ ಗಂಟೆ ಮಳೆಯಷ್ಟೆ.ಆದ್ರೆ ಸಂಭವಿಸಿದ ದುರಂತ ಅಘಾತಕಾರಿ.ಇದಕ್ಕೆ ಕಾರಣವಾಗಿದ್ದು ಮೃತ್ಯುಕೂಪದಂತಿರುವ ಅಂಡರ್ ಪಾಸ್ ಗಳು.ಅಂದ್ಹಾಗೆ ರಾಜಧಾನಿಯಲ್ಲಿರುವ ಅಂಡರ್ ಪಾಸ್ ಗಳ ಸ್ಥಿತಿ ಹೇಗಿದೆ.ಘಟನೆ ನಡೆದ ಬೆನ್ನಲ್ಲಿ ಬದಲಾಗಿದೆಯೇ..ಅಥವಾ ಹಾಗೆಯೇ ಮುಂದುವರೆದಿದಿಯೇ..? ಬಿಬಿಎಂಪಿ ಈ ವಿಚಾರದಲ್ಲಿ ಕಿತ್ತು ದಬಾಕುತ್ತಿರುವುದೇನು.? ಇದೆಲ್ಲದರ ವಾಸ್ತವ ಚಿತ್ರಣ ತೆರೆದಿಡುತ್ತಿದೆ ನಿಮ್ಮ ಕನ್ನಡ ಫ್ಲ್ಯಾಶ್ ನ್ಯೂಸ್.
ಸ್ಪಾಟ್-1 ಕೆ.ಆರ್ ಸರ್ಕಲ್ ಅಂಡರ್ ಪಾಸ್:
ಸ್ಪಾಟ್-2: ವಿಂಡ್ಸರ್ ಮ್ಯಾನರ್ ಅಂಡರ್ ಪಾಸ್:
ಸ್ಪಾಟ್-3: ಕಾವೇರಿ ಜಂಕ್ಷನ್ ಅಂಡರ್ ಪಾಸ್:
ಸ್ಪಾಟ್-4: ಕಿನೋ ಥಿಯೇಟರ್ ಅಂಡರ್ ಪಾಸ್..;
ಸ್ಪಾಟ್-5:ಮೆಜೆಸ್ಟಿಕ್ ಅಂಡರ್ ಪಾಸ್.
ಬೆಂಗಳೂರಿನ ಅತೀ ವಾಹನದಟ್ಟಣೆ ಒಳಗೊಂಡಿರುವ ಅಂಡರ್ ಪಾಸ್ ಇದು.ಮಳೆ ಬಂದ್ರೆ ಅಪಾಯಕಾರಿ ಮಟ್ಟಕ್ಕೆ ತಲುಪೋ ಅಂಡರ್ ಪಾಸ್ ಕೂಡ ಎನ್ನುವ ಕುಖ್ಯಾತಿಯಿದೆ.ಅಂದ್ಹಾಗೆ ಈ ಅಂಡರ್ ಪಾಸ್ ನ ಸ್ಥಿತಿಯೂ ಅಪಾಯದಿಂದ ಹೊರತಾಗಿಲ್ಲ.