“ಸಹದ್ಯೋಗಿ”ಯ ಕಷ್ಟಕ್ಕೆ ಕರಗಿದ “ಸಾರಿಗೆ ಬಂಧು”ಗಳು

ಶಿವಮೊಗ್ಗ/ಸಾಗರ/ಬೆಂಗಳೂರು:ಮನುಷ್ಯತ್ವ ಅಂದ್ರೆ ಇದು…ಕಷ್ಟಕ್ಕೆ ಸಿಲುಕಿದವರಿಗೆ ಕೈಲಾದ ಸಹಾಯವನ್ನು ಹೃದಯಪೂರ್ವಕವಾಗಿ ಮಡೋದಲ್ಲದೇ ಕಷ್ಟಗಳು ನೀಗಿ ಒಳ್ಳೆಯ ದಿನಗಳು ಬರಲಿ ಎಂದು ಆಶಿಸುವ ಮಾತೃಹೃದಯತ್ವವೇ ಮನುಷ್ಯತ್ವ ಎನ್ನುವುದು ನಮ್ಮ ಭಾವನೆ.ಇದಕ್ಕೆ ಸಾಕ್ಷಿಯಾದದ್ದು ಶಿವಮೊಗ್ಗದಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಮಿಡಿದ ಸಾರಿಗೆ ಹೃದಯಗಳ ಮನುಷ್ಯತ್ವದ…

ಮಾಜಿ ರೌಡಿಶೀಟರ್ ಕಾರ್ತಿಕೇಯನ್‌ ಕೊಲೆ ಪಾತಕಿಗಳು ಅಂದರ್‌ ..

ಬೆಂಗಳೂರು : ಮಾಜಿ ರೌಡಿಶೀಟರ್ ಕಾರ್ತಿಕೇಯನ್ ಹತ್ಯೆ ಪ್ರಕರಣದ   ಮತ್ತೋರ್ವ ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ. ಕೆಳೆದೆರಡು ದಿನಗಳ ಹಿಂದೆ ಸಿಲಿಕಾನ್​ ಸಿಟಿ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್​ ಕಾರ್ತಿಕೇಯನ್ ಎಂಬಾತನನ್ನು ಹಳೆ ದ್ವೇಷದ ಹಿನ್ನಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ನಡುರಸ್ತೆಯಲ್ಲಿ…

KAS ಪತ್ನಿ ಚೈತ್ರಾಗೌಡಳೇ “ಆತ್ಮಹತ್ಯೆ” ಮಾಡಿಕೊಂಡ್ಲಾ..?ಅಥವಾ ಆಕೆಯನ್ನು “ಕೊಂದ್ರಾ”..?!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿರಿಯ ಕೆಎಎಸ್‌ ಅಧಿಕಾರಿ ಅವರ ಪತ್ನಿ ಅನುಮಾನಾಸ್ಪದ ವಾಗಿ ಸಾವನ್ನಪ್ಪಿರುವುದು ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿದೆ. ಹಾಲು ಜೇನಿನಂತಿದ್ದ  ಸುಖಸಂಸಾರದಲ್ಲಿ ಏನಾದ್ರೂ ಸಮಸ್ಯೆಗಳಿದ್ದವಾ ಎನ್ನು ಗೊಂದಲ ಕಾಡಲಾರಂಭಿಸಿದೆ. 2016ರ ಬ್ಯಾಚ್‌ ನ KAS ಅಧಿಕಾರಿ ಶಿವಕುಮಾರ್‌ ಅವರ ಧರ್ಮಪತ್ನಿ…

EXCLUSIVE.. ಮಂತ್ರಿ ಮಾಲ್ ಗೆ ಬೀಗ ಎನ್ನುವ ಹಾಸ್ಯ ಪ್ರಹಸನ..!?

ಅವ್ರು ಕೊಡೊಲ್ಲ..ಇವ್ರ್ ಬಿಡೊಲ್ಲ: ಮಂತ್ರಿ ಮಾಲ್ ಜತೆ BBMP ಜೂಟಾಟ..ಈ ಮಕ್ಕಳಾಟಕ್ಕೆ ಕೊನೆ ಎಂದು..! ಬೆಂಗಳೂರು: ಹೀಗೆಯೇ ಆಗ್ಹೋಗಿದೆ ಬಿಬಿಎಂಪಿ ಮತ್ತು ಮಂತ್ರಿ ಮಾಲ್ ನಡುವಿನ ಹಗ್ಗಜಗ್ಗಾಟ.62 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಮಂತ್ರಿಮಾಲ್ ಗೆ ತಿಂಗಳಿಗೊಮ್ಮೆಯಂತೆ ಬಿಬಿಎಂಪಿ ಬೀಗ…

BBMP ಶಾಲೆಗಳೆಂದ್ರೆ ಮೂಗುಮುರಿಯೋರಿಗೆ 625ಕ್ಕೆ 619 ಅಂಕ ಪಡೆದು, ತನ್ನ ಸಾಧನೆ ಮೂಲಕವೇ ಉತ್ತರ ನೀಡಿದ “ಚಂದನಾ”..

ಹಾಸಿಗೆ ಹಿಡಿದ ಅಪ್ಪ-ಒಬ್ಬಂಟಿಯಾಗಿ ಸಂಸಾರನೌಕೆ ನಡೆಸುತ್ತಿರುವ ಅಮ್ಮ- ಹಣಕಾಸಿನ ಬಿಕ್ಕಟ್ಟಿನ ನಡುವೆಯೂ ಚಂದನಾ ಅದ್ವಿತೀಯ ಸಾಧನೆ- ವೈದ್ಯೆಯಾಗಬೇಕೆನ್ನುವ ಆಸೆ  ಬೆಂಗಳೂರು: ಯಾರಿಗಿಂತಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿ  ತೋರಿಸಿವೆ ನಮ್ಮ ಬಿಬಿಎಂಪಿ ಶಾಲೆಗಳು.ಗುಣಮಟ್ಟದ ಶಿಕ್ಷಣ-ನುರಿತ ಶಿಕ್ಷಕರಿಲ್ಲದ ಬಿಬಿಎಂಪಿ ಶಾಲೆಗಳನ್ನು ಉಳಿಸಿಕೊಳ್ಳೋದಕ್ಕಿಂತ ಮುಚ್ಚಿ…

EXCLUSIVE..ಅಮಾಯಕನನ್ನು “ಅಕ್ರಮ ಬಂಧನ”ದಲ್ಲಿಟ್ಟು ದೌರ್ಜನ್ಯ ನಡೆಸಿದ್ದು ಸತ್ಯನಾ..!? ಕಮಿಷನರ್ ದಯಾನಂದ್ ತನಿಖೆಗೆ ಆದೇಶಿಸಿದ್ರೆ ಬಯಲಾಗ್ತದಾ ಪೊಲೀಸ್ “ವ್ಯಾಘ್ರ”ತ್ವ..?!

ಹರ್ಯಾಣ ಮೂಲದ ಯೋಗೇಶ್ ಶರ್ಮಾ ರನ್ನು 3 ದಿನ  ಸ್ಟೇಷನ್ ನಲ್ಲಿಟ್ಟುಕೊಂಡಿದ್ದಾರೆನ್ನುವುದು ಎಷ್ಟು ಸರಿ.. ..? ಕಾನೂನು ಅದಕ್ಕೆ ಸಮ್ಮತಿಸುತ್ತಾ..? ಸಿಸಿ ಟಿವಿ ದೃಶ್ಯಗಳಲ್ಲಿ ಅಡಗಿದೆಯಾ “ದೌರ್ಜನ್ಯ”ದ ಸಂಪೂರ್ಣ ಚಿತ್ರಣ..!? ಬೆಂಗಳೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ನಾಗರಿಕರಿಗೆ ರಕ್ಷಣೆ ನೀಡೋದು…

“ಪಬ್ಲಿಕ್ ಟಿವಿ”ಯಿಂದ ಹೊರನಡೆದೇ ಬಿಟ್ರಾ ಸಿನಿಮಾ ಪತ್ರಿಕೋದ್ಯಮದ “ಅಕ್ಷರಬ್ರಹ್ಮ” ಮಹೇಶ್ ದೇವಶೆಟ್ಟಿ ..!?

ಪಬ್ಲಿಕ್ ತೊರೆದು “ಫ್ರೀಡಂ” ಸೇರುತ್ತಿರುವುದಾಗಿ ಮಹೇಶ್ ದೇವಶೆಟ್ಟಿ ಪೋಸ್ಟ್-ಪಬ್ಲಿಕ್ ಟಿವಿಗೆ ದೊಡ್ಡ ಅಘಾತ..!!   ಬೆಂಗಳೂರು:ಕನ್ನಡದ ಪ್ರಮುಖ ನ್ಯೂಸ್ ಚಾನೆಲ್ ಗಳ‍ಲ್ಲೊಂದಾದ ಪಬ್ಲಿಕ್ ಟಿವಿ ಯಿಂದ ಸಿನೆಮಾ ವಿಭಾಗದ ಮುಖ್ಯಸ್ಥರಾದ ಮಹೇಶ್ ದೇವಶೆಟ್ಟಿ ಹೊರನಡೆದಿದ್ದಾರಾ..?! ಹಾಗೊಂದು ಅನುಮಾನ ಕಾಡಲು ಕಾರಣ, ತಮ್ಮ…

EXCLUSIVE..ಎಚ್ ಡಿ ರೇವಣ್ಣ ಅರೆಸ್ಟ್.. ದೊಡ್ಡ ಗೌಡ್ರ “ಸಾಮ್ರಾಜ್ಯ”ದ ಗತಿಯೇನು…?ಜೆಡಿಎಸ್ “ಭವಿಷ್ಯ”ವೇನು..?

ಬೆಂಗಳೂರು: ಸದಾ ಒಂದಿ‍ಲ್ಲೊಂದು ರಾಜಕೀಯ ಬೆಳವಣಿಗೆಗಳಿಗೆ  ಹೆಡ್ ಕ್ವಾರ್ಟರ್ಸ್ ಆಗಿರುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದ ನಿವಾಸ ಇವತ್ತು ಕೆಟ್ಟ ಕಾರಣಕ್ಕೆ ಸುದ್ದಿಗೆ ಗ್ರಾಸವಾಯ್ತು.ಇದಕ್ಕೆ ಕಾರಣ ಮಾಜಿ  ಸಚಿವ ಎಚ್ ಡಿ ರೇವಣ್ಣರ ಬಂಧನ.ತನ್ನ ಮನೆ ತನ್ನ ಮಗನ ಬಂಧನಕ್ಕೆ…

BREAKING NEWS/EXCLUSIVE NEWS…ಪ್ರಜ್ವಲ್ ʼʼಪೆನ್ ಡ್ರೈವ್ʼʼ ನಲ್ಲಿದ್ದಾರೆನ್ನಲಾಗುತ್ತಿರುವ  ಆ ʼʼನ್ಯೂಸ್ ಆಂಕರ್ಸ್ʼʼ ಯಾರು..?

”ಆಂಕರ್ಸ್” ಗಳು ಹಸಿಬಿಸಿ ದೃಶ್ಯ-ಚಿತ್ರಗಳಲ್ಲಿರೋದೇ ನಿಜವಾದ್ರೆ, ಪ್ರಜ್ವಲ್ ಜತೆಗೆ ಅಂತದ್ದೊಂದು ಸಂಬಂಧ ಸೃಷ್ಟಿಯಾಗಿದ್ದೇಗೆ..? ವಿವೇಚನೆಯನ್ನೇ ಮರೆತು  “ಆಪ್ತ”ವಾಗುವಷ್ಟು ಗಾಢವಾಗಿದ್ದೇಗೆ.,? ಇದು ನಿಜವೇ ಆಗಿದ್ದರೆ ಮಾದ್ಯಮ ಲೋಕಕ್ಕೆ ಇದೊಂದು ಕಪ್ಪು ಚುಕ್ಕೆಯಾಗಬಲ್ಲಂಥ ವಿದ್ಯಾಮಾನ ಆಗಬಹು ದೇನೋ..? ಏಕೆಂದರೆ ಪೋಲಿ ಹಾಗೂ ಅಸಹ್ಯಕರವಾದ ದೃಶ್ಯಗಳಲ್ಲಿ…

EXCLUSIVE….THE END..…ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ “ಅಕಾಲಿಕ ಅಂತ್ಯ”..!?

 ಹಾಸನ ರಾಜಕಾರಣ ಪ್ರಜ್ವಲ್‌ ಗೆ ಬಹುತೇಕ ಕನಸು ಇಷ್ಟೆಲ್ಲಾ ಆರೋಪಗಳನ್ನು ಮೆಟ್ಟಿನಿಂತು ಬೆಳೆಯೋದು ಕಷ್ಟ ಪಕ್ಷಕ್ಕೆ ಮುಜುಗರ ತಡೆಯಲು ಪಕ್ಷದಿಂದ ದೂರ ಉಳಿಯುವಂತೆ ಕಟ್ಟಪ್ಪಣೆ ಸಾಧ್ಯತೆ ಗೆದ್ದರೂ ಸಾರ್ವಜನಿಕವಾಗಿ ಮುಖ ತೋರಿಸಷ್ಟು ಅವಮಾನ ಪಾರ್ಲಿಮೆಂಟ್‌ ನಲ್ಲಿ  ಮುಜುಗರ ಎದುರಿಸುವುದು ಕಷ್ಟ..ಕಷ್ಟ ಗೆದ್ದರೂ…