“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೃತ್ತಿ ನಿಷ್ಟೆಯಿಂದ ಸುದ್ದಿಮಾಡುತ್ತಿರುವ ಮಾದ್ಯಮಯೋಧರು ನಮ್ಮ ಹೆಮ್ಮೆ- ಪತ್ರಿಕಾಯೋಧರಿಗೆ ಹ್ಯಾಟ್ಸಾಫ್.. ಬೆಂಗಳೂರು-ಕಾಶ್ಮೀರ: ಸಧ್ಯ ದೇಶದಲ್ಲೆಲ್ಲಾ ಯುದ್ಧ(war)ದ್ದೇ ಮಾತು.ಸಾಂಪ್ರದಾಯಿಕ ಶತೃರಾಷ್ಟ್ರ ಪಾಕಿಸ್ತಾನ(pakistan)ವನ್ನು ಅದರ ನೆಲದಲ್ಲೇ ನುಗ್ಗಿ ಬಗ್ಗು ಬಡಿಯುತ್ತಿರುವ,ಅದರ ನಡ ಮುರಿ ಯುತ್ತಿರುವ ಭಾರತ(india)ದ ಹೆಮ್ಮೆಯ ಸೇನೆ(armed forces)ಯದ್ದೇ ಸುದ್ದಿ. ಪೆಹಲ್ಗಾಮ್‌ ನ ಭಯೋತ್ಪಾದಕ(terrorist) ದಾಳಿಗೆ ಪ್ರತೀಕಾರವಾಗಿ ಭಾರತ ,ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ (operation sindhoora) ಹೆಸರಲ್ಲಿ ಸರ್ವನಾಶ ಮಾಡುತ್ತಿರುವಂತದ್ದು ಪ್ರತಿಯೊಬ್ಬ ಭಾರತೀಯ ಹೆಮ್ಮೆ-ಆತ್ಮಾಭಿಮಾನದಿಂದ ಬೀಗಬೇಕಿರುವ ಸಂಗತಿ. ಪಾಪಿ…ಪಾಕಿಸ್ತಾನವನ್ನು ಮಣ್ಣುಮುಕ್ಕಿಸುತ್ತಿರುವ ಈ ಬೆಳವಣಿಗೆಗಳ ಪ್ರತಿಯೊಂದು … Read more

EXCLUSIVE:ಹೊಸ ರೂಪ-ವಿನ್ಯಾಸ ದ ಏಷ್ಯಾನೆಟ್‌ “ಸುವರ್ಣ”ಕ್ಕೆ ಇವರೇ ಆ ನೂತನ “ಸಾರ‍ಥಿ”..!

ಕರ್ನಾಟಕದ ನಂಬರ್‌ 1 ಚಾನೆಲ್‌ ತೊರೆದು ಶೀಘ್ರವೇ ಸುವರ್ಣ ಬಳಗ ಸೇರಲಿರುವ ಸಭ್ಯ-ಸಂಭಾವಿತ ಪತ್ರಕರ್ತ..   ಬೆಂಗಳೂರು: ಸುವರ್ಣ ಸುದ್ದಿವಾಹಿನಿ(suvarna news channel) ಬದಲಾಗುತ್ತಿದೆ..ತನ್ನ ಹಳೆಯ ಸ್ವರೂಪ ಮತ್ತು ವಿನ್ಯಾಸವನ್ನು ರೂಪಾಂತರಿಸಿಕೊಳ್ಳುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ. ಹಾಗೆಯೇ ಆಗಿದ್ದರೆ  ನಿಜಕ್ಕೂ ಸಂತೋಷದ ಬೆಳವಣಿಗೆ.( ಆದರೆ ಕರ್ನಾಟಕದಲ್ಲಿ ಏಷಿಯಾ ನೆಟ್  ಸುವರ್ಣ ಮಾಡಿದಷ್ಟು ಬದಲಾವಣೆಗಳನ್ನು ಇನ್ನೊಂದು ನ್ಯೂಸ್ ಚಾನೆಲ್ ಮಾಡಲಿರಲಿಕ್ಕಿಲ್ಲ.. ಆದರೆ ಆ ಪ್ರಯತ್ನಗಳು ನಿರೀಕ್ಷೆ ತಲುಪದೇ ಹೋದದ್ದು ಮಾತ್ರ ದುರಾದೃಷ್ಟಕರ).ಈ ಎಲ್ಲಾ ಬದಲಾವಣೆ ಬಳಿಕವೂ ಸುವರ್ಣ … Read more

ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಪರ್ವ.?! ಬದಲಾಗುತ್ತಾ ಚಾನೆಲ್ ಹೆಸರು..! ಮೈಗಳ್ಳರಿಗೆಲ್ಲಾ ಗೇಟ್ ಪಾಸ್..!?

ವಿಶೇಷ ಸೂಚನೆ: ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಭಾರೀ ಬದಲಾವಣೆ..! ನಿರೀಕ್ಷಿಸಿ ಎಂದು ಬರೆದಾಗಲೇ ನೂರಾರು ಕರೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಕಚೇರಿಗೆ ಬಂದವು.ಕೆಲವು ಮಾದ್ಯಮ ಮಿತ್ರರದ್ದಾದ್ರೆ, ಇನ್ನು ಕೆಲವರು ಅಜಿತ್ ಹನುಮಕ್ಕನವರ್ ಅಭಿಮಾನಿಗಳದ್ದು…ಆಶ್ಚರ್ಯ ಎಂದರೆ ಕರೆ ಮಾಡಿ ವಿಚಾರಿಸಿದವರಲ್ಲಿ ಅತಿ ಹೆಚ್ಚಿನವರು ಸುವರ್ಣ ನ್ಯೂಸ್ ಚಾನೆಲ್ ಸಿಬ್ಬಂದಿ.ಅವರ ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸುವ ಕೆಲಸಕ್ಕೆ ನಾವು ಹೋಗದೆ, ನಮಗೆ ಲಭ್ಯವಿರುವ ಒಂದಷ್ಟು ಮಾಹಿತಿಗಳನ್ನಾಧರಿಸಿ ವರದಿ ಮಾಡಿರು ತ್ತೇವೆ.ಈ ಸುದ್ದಿಯ ಉದ್ದೇಶ ಸುವರ್ಣ ನ್ಯೂಸ್  ಉದ್ಯೋಗಿಗಳಲ್ಲಿ ಅಭದ್ರತೆಯ … Read more

exclusive:”ರಿಪಬ್ಲಿಕ್ ಕನ್ನಡ”ದ ಬಳಗಕ್ಕೆ ಅರ್ನಾಬ್ ಮೆಚ್ಚಿದ  “ರಾಷ್ಟ್ರವಾದಿ” ಪತ್ರಕರ್ತನ ಎಂಟ್ರಿ…?

ನಿರ್ಣಾಯಕ ಹಂತದ ಮಾತುಕತೆ ಫಲಿಸಿದ್ರೆ ರಿಪಬ್ಲಿಕ್ ಗೆ ರಾಷ್ಟ್ರವಾದಿ” ಪತ್ರಕರ್ತ,ಶೀಘ್ರ ಸೇರ್ಪಡೆ-ಘಟಾನುಘಟಿಗಳಿಗೆಲ್ಲಾ ಕಾದಿದೆಯಂತೆ ಕೊಕ್ನ ಶಾಕ್..! ಬೆಂಗಳೂರು: ನೇಷನ್ ವಾಂಟ್ಸ್ ಟು ನೌ(nation wants to know..!?)…ಎನ್ನುವ ಕಮ್ಯಾಂಡಿಂಗ್ ದ್ವನಿಯಲ್ಲಿ ರಾಷ್ಟ್ರಮಟ್ಟದಲ್ಲಿ ಮನೆಮಾತಾದ ಅರ್ನಾಬ್ ಗೋಸ್ವಾಮಿಯ(arnab goswami) ಕರ್ನಾಟಕದಲ್ಲಿ ರಿಪಬ್ಲಿಕ್ ಕನ್ನಡ(republic kannada news channel) ಕಟ್ಟಿ ಬೆಳೆಸುವ ಕನಸು ಈಡೇರಿದಂತೆ ಕಾಣ್ತಿಲ್ಲ.ಜಯಪ್ರಕಾಶ್ ಶೆಟ್ಟಿ (jaya prakash shetty)ನೇತೃತ್ವದ ತಂಡದ ಫರ್ಫಾಮೆನ್ಸ್ ನಿರೀಕ್ಷೆ ಮಟ್ಟವನ್ನೂ ತಲುಪುತ್ತಿಲ್ಲ.ಹಾಗಾಗಿಯೇ ತಂಡಕ್ಕೆ ಸಮರ್ಥ ಮುಂದಾಳುವನ್ನು ತಂದು ಕೂರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಅದರ … Read more

ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ  “ನ್ಯೂಸ್ ಫಸ್ಟ್” ನಲ್ಲಿ ಆಗುತ್ತಿರುವುದೇನು..?  ಹೀಗೆ ನಡೆಯಿತೆನ್ನುವುದು  “ಸತ್ಯ”ನಾ..?

ನಿಜವಾಗ್ಲೂ  “ನ್ಯೂಸ್ ಫಸ್ಟ್” ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆಯಾ..?! ಚಾನೆಲ್ ಸಿಬ್ಬಂದಿಯಲ್ಲೇಕೆ ಗೊಂದಲ-ಆತಂಕ..!? ಕನ್ನಡದ ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ (news first)ಕಾರ್ಯಾರಂಭ ಮಾಡಿದ ಕಡಿಮೆ ಅವಧಿಯಲ್ಲೇ ಅಪಾರ ಜನಮನ್ನಣೆ ಪಡೆಯಿತೆನ್ನುವುದು ಎಷ್ಟು ಸತ್ಯವೋ, ನಂಬರ್ 1,2,3 ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು,ಇವತ್ತಿಗೂ ಅದೇ ವೃತ್ತಿಪರ ಪರಂಪರೆಯನ್ನುಳಿಸಿಕೊಂಡು ಹೋಗುತ್ತಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.ಸುದ್ದಿಯ ಗುಣಮಟ್ಟದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲದೆ ವೃತ್ತಿನಿಷ್ಟೆ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗಾಗಿ ಇಂಥಾ ಚಾನೆಲ್ ಗಳ … Read more

EXCLUSIVE…ARNAB, “KARNATAKA WANTS TO kNOW” ಏನಾಗಲಿದೆ ಕರ್ನಾಟಕದಲ್ಲಿ “ರಿಪಬ್ಲಿಕ್ ಕನ್ನಡ”  ಭವಿಷ್ಯ..!?

ಕರ್ನಾಟಕದಲ್ಲಿ ತಲೆಕೆಳಗಾಯ್ತಾ, ಆರಕ್ಕೇರದ,ಮೂರಕ್ಕೆ ಇಳಿಯದ ಅರ್ನಾಬ್ ಕನಸಿನ “ರಿಪಬ್ಲಿಕ್ ಕನ್ನಡ”(republic kannada) ಚಾನೆಲ್ ನ   ಲೆಕ್ಕಾಚಾರ..! ಬೆಂಗಳೂರು:ಮಾದ್ಯಮ ಕ್ಷೇತ್ರದ ದೈತ್ಯ-ದಿಗ್ಗಜ ಅರ್ನಾಬ್ ಗೋಸ್ವಾಮಿ(arnab goswami) ತುಂಬಾ ಮಹಾತ್ವಾಕಾಂಕ್ಷೆ-ಕನಸು-ನಿರೀಕ್ಷೆಯಲ್ಲಿ ಕಟ್ಟಿದ ರಿಪಬ್ಲಿಕ್ ನ್ಯೂಸ್ ಚಾನೆಲ್(republic news channel) ಅವರ ಲೆಕ್ಕಾಚಾರಗಳಂತೆ ನಡೆಯುತ್ತಿದೆ.ಅದರಿಂದ ಅರ್ನಾಬ್ ಸಂತುಷ್ಟರಾಗಿದ್ದಾರೆ ಕೂಡ.ಆದರೆ ಕರ್ನಾಟಕ(karnataka)ದಲ್ಲೇಕೋ ಮಾತ್ರ ಅವರ ಲೆಕ್ಕಾಚಾರ-ಗಣಿತ-ಗುಣಿತ ಯಾವುದೂ ವರ್ಕೌಟ್ ಆದಂತೆ ಕಾಣ್ತಿಲ್ಲ.ಯಾವ ಭರವಸೆ-ನಿರಿಕ್ಷೆ ಇಟ್ಟುಕೊಂಡು ಕೋಟ್ಯಾಂತರ ಸುರಿದು ರಿಪಬ್ಲಿಕ್ ಸುದ್ದಿ ಸಾಮ್ರಾಜ್ಯ ವಿಸ್ತರಿಸ ಬೇಕೆಂದುಕೊಂಡಿದ್ರೋ ಅದ್ಯಾವುದು ಅಂದುಕೊಂಡಂತೆ ಆಗುತ್ತಿಲ್ಲ ಎನ್ನುವ ಸ್ಪೋಟಕ-ಅಘಾತಕಾರಿ ಸುದ್ದಿ … Read more

ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ “ಸಾಮ್ರಾಟ್‌” ಚಾನೆಲ್‌ “ಚೀಫ್‌-ಎಡಿಟರ್‌”..

ಬೆಂಗಳೂರು: ಇದು,ಇಡೀ ರಾಜ್ಯವೇ ಖುಷಿ ಪಡುವ ವಿಷಯ ಎಂದ್ಹೇಳಿ ರಾತ್ರೋರಾತ್ರಿ ಸುದ್ದಿಯಾದ ಹೆಣ್ಣುಮಗಳು ದಿವ್ಯಾವಸಂತ.ಆದ್ರೆ ನಂತರ ಮಾಡಿಕೊಂಡ ಯಡವಟ್ಟುಗಳು ಆಕೆಯನ್ನು ಯಾವ ಸ್ಥಿತಿಗೆ ತಂದುನಿಲ್ಲಿಸಿತು ಎನ್ನುವುದನ್ನು ತಿಳಿಸಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ನೆಗೆಟಿವ್‌ ಆಗಿ ಟ್ರೋಲ್‌ ಆಗಿ ಅದಕ್ಕೆ ಸ್ಪಷ್ಟನೆ ಕೊಡಲು ಕಣ್ಣೀರು ಹಾಕಿದ್ರೂ ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸುವಂಥ ಸ್ಥಿತಿ ನಿರ್ಮಾಣವಾಗಿದ್ದು ಕೂಡ ಸುಳ್ಳಲ್ಲ.ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದ ಆಕೆ ದಿಡೀರ್‌ ನಾಪತ್ತೆ ಆಗಿಬಿಟ್ಟಿದ್ಲು..ಕಮ್‌ ಬ್ಯಾಕ್‌ ಮಾಡೊಕ್ಕೆ ಒದ್ದಾಡುವಂತಾಗಿತ್ತು.ಇದರ ನಡುವೆಯೇ ಸ್ತ್ರೀ ಎನ್ನುವ ಮಹಿಳಾ … Read more

ಲೋಕಾರ್ಪಣೆಯಾಗುತ್ತಿರುವ “ಪ್ರಜಾ-ಸಮಯ ಟಿವಿ”ಗೆ ಆಲ್‌ ದಿ ಬೆಸ್ಟ್‌ ..ಜತೆಗೆ ಒಂದಷ್ಟು ಆತ್ಮೀಯ ಸಲಹೆ- ಬುದ್ಧಿ ಮಾತು..

ಬೆಂಗಳೂರು: ಕಾಂಗ್ರೆಸ್ ಶಾಸಕರೊಬ್ಬರ ಮಾಲೀಕತ್ವದ ಪ್ರಜಾ ಟಿವಿ(prajaa tv) ರಾತ್ರೊರಾತ್ರಿ “ಮಾದ್ಯಮ ಉದ್ಯಮಿ” ವಿಜಯ್ ತಾತಾ(vijay tata) ಮಡಿಲಿಗೆ ಬಿದ್ದ ಮೇಲೆ ಅವರದೇ ಮಾಲೀಕತ್ವದ ಮತ್ತೊಂದು ಸುದ್ದಿ ವಾಹಿನಿ ಸಮಯ ಟಿವಿ ಜತೆ ಹೊಸ ರೂಪದಲ್ಲಿ ಲೋಕಾರ್ಪಣೆಯಾಗಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ಗುರುವಾರ ಅಂದರೆ ಮಾರ್ಚ್ 6 ರಂದು ಹೊಸ ರೂಪ-ವಿನ್ಯಾಸದಲ್ಲಿ ಚಾನೆಲ್ ರೀ ಲಾಂಚ್ ಆಗುತ್ತಿದೆ. ಚಾನೆಲ್ ಆಡಳಿತ ಮಂಡಳಿಯೇ ಘೋಷಿಸಿಕೊಂಡಿರುವಂತೆ, ಮೇಕ್ರಿ ಬಸ್ ನಿಲ್ದಾಣ,4ನೇ ಮಹಡಿ, ಬಿಇಎಲ್ ಆರ್ ಡ್ರೈವ್, ಮೇಕ್ರಿ ಸರ್ಕಲ್ … Read more

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

ಬೆಂಗಳೂರು: ಇದು ಎಷ್ಟರ ಮಟ್ಟಿಗೆ ಸತ್ಯವೋ..ಸುಳ್ಳೋ ಗೊತ್ತಿಲ್ಲ.ಆದರೆ ರಾಜಕೀಯ ಪಡ ಸಾಲೆಯಲ್ಲಿ ಇಂತದ್ದೊಂದು ಮಾತು ತುಂಬಾ ಗಂಭೀರವಾಗಿ ಕೇಳಿಬರುತ್ತಿದೆ. ಬಣಜಗಳ ದಿಂದ ದಿಕ್ಕೆಟ್ಟು ಹೋಗಿರುವ ಬಿಜೆಪಿ ಪಕ್ಷವನ್ನು ಹಳಿಗೆ ತರೊಕ್ಕೆ ಪಕ್ಷದಲ್ಲಿ ಸಮರ್ಥ ನಾಯಕರೇ ಇಲ್ಲ ಎನ್ನುವ ಪರಿಸ್ತಿತಿ ನಿಜಕ್ಕೂ ಇದೆಯೇ..? ಆ ಪತ್ರಿಕಾ ದಿಗ್ಗಜರನ್ನೇ ಕರೆತಂದು ಸರಿ ಮಾಡ ಬೇಕೆನಿಸುವ ವಿಚಾರ ಏಕೆ ಬಂದಿದೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡಲಾರಂಭಿಸಿವೆ. ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವಂಥ ಪರಿಸ್ತಿತಿಯಿದೆ.ಬಣ ಜಗಳ ಸರಿ … Read more

“ಕ್ಯಾಮೆರಾ”ದಿಂದ ಶಾಶ್ವತಕ್ಕೂ “ಔಟ್ ಆಫ್ ಫೋಕಸ್” ಆದ ಪತ್ರಿಕಾ ಛಾಯಾಗ್ರಾಹಕ “ಶಿವಮೊಗ್ಗ ನಂದನ್”

“ದೇಹದಿಂದ ಆತ್ಮ ಹೊರ ಹೋಗುವುದೆಂದರೆ ಫ್ರೇಮಿನಿಂದ ಫೋಟೋ ಹೊರ ಹೋದಂತೆ..” ಶಿವಮೊಗ್ಗ ನಂದನ್ ಅವರ ಸಾವನ್ನು ನೆನೆದು ಹಿರಿಯ ಮಾದ್ಯಮ ಮಿತ್ರರಾದ ಶಿವಮೊಗ್ಗದ ಶಿ.ಜು ಪಾಷಾ ಬರೆದಿರುವ  ಈ ಕವಿಸಾಲು ನಂದನ್ ಅವರ ಸಂಪೂರ್ಣ ಬದುಕು-ವ್ಯಕ್ತಿತ್ವ-ವೃತ್ತಿಯನ್ನೇ ಬಿಂಬಿಸುತ್ತದೆ. ಹೌದು…ಶಿವಮೊಗ್ಗ ಕಂಡ ಅತ್ಯದ್ಭುತ ಹಾಗೂ ಅಗಾಧ ಪ್ರತಿಭಾಶಾಲಿ ಛಾಯಾಗ್ರಾಹಕ ದೈಹಿಕವಾಗಿ ಫ್ರೇಮ್ ನಿಂದ ಔಟ್ ಆಫ್ ಫೋಕಸ್ ಆಗಿದ್ದಾರೆ.ಮತ್ತೆಂದೂ ಕ್ಯಾಮೆರಾ ಹಿಡಿಯಲಾರರು. ಕ್ಯಾಮೆರಾ ಧೂಳು ಹಿಡಿಯಬಹದು.ಆದರೆ ಅವರು ತೆಗೆದ ಲಕ್ಷಾಂತರು ಫೋಟೋಗಳು ನಂದನ್ ಅವರ ಇರುವಿಕೆಯನ್ನು ಜೀವಂತವಾಗಿಡಲಿವೆ.. ಶಿವಮೊಗ್ಗದಲ್ಲಿ … Read more